ಬಾಗೇಪಲ್ಲಿ ರಸ್ತೆ ಅಗಲೀಕರಣಕ್ಕೆ ತಡೆ

ರಸ್ತೆ ಅಗಲಿಸುವ ಯೋಜನೆ ನಿಮಿತ್ತ ನಿಮ್ಮ ಕಟ್ಟಡಗಳನ್ನು ಕೆಡವಲಾಗುವುದು ಎಂದು ಲೋಕೋಪಯೋಗಿ ಇಲಾಖೆಯು ನಂಡುಂಡ ರೆಡ್ಡಿ ಮತ್ತು ವೆಂಕಟಲಕ್ಷ್ಮಮ್ಮ ಎಂಬುವವರಿಗೆ ನೋಟೀಸು ಜಾರಿ ಮಾಡಿತ್ತು. ಆದರೆ, ಇಲಾಖೆಯ ಯೋಜನೆಯೇ ಸರಿಯಿಲ್ಲ, ತಮ್ಮ ಕಟ್ಟಡ ಕೆಡವಿ ರಸ್ತೆ ಅಗಲ ಮಾಡುವುದಕ್ಕೆ ಸಕಾರಣ ಇಲ್ಲ ಎಂದು ವಾದಿಸಿ ನಂಡುಂಡ ರೆಡ್ಡಿ ಮತ್ತಿತರ 100 ಮಂದಿ ನ್ಯಾಯಾಲಯದ ಮೊರೆಹೊಕ್ಕಿದ್ದರು. ಪಿಡಬ್ಲೂಡಿ ಇಲಾಖೆಯ ರಸ್ತೆ ಅಗಲೀಕರಣ ಕ್ರಮಬದ್ಧತೆಯನ್ನೇ ಅವರು ಪ್ರಶ್ನಿಸಿದ್ದರು.
(ಏಜೆನ್ಸೀಸ್)












Click it and Unblock the Notifications