ದೇಶ ಇಬ್ಭಾಗವಾಗಲು ಗಾಂಧಿ ಕಾರಣ,ಸುದರ್ಶನ್

ಚರಿತ್ರೆಯ ಪುಟವನ್ನು ಅವಲೋಕಿಸಿದರೆ ಜಿನ್ನಾ ಮತ್ತು ಲೋಕಮಾನ್ಯ ಬಾಲ್ ಗಂಗಾಧರನಾಥ್ ತಿಲಕ್ ದೇಶ ಇಬ್ಭಾಗವಾಗುವುದನ್ನು ವಿರೋಧಿಸಿದ್ದರು. ಮಹಾತ್ಮಾ ಗಾಂಧಿ 'ಕಿಫಾಯತ್ ಚಳುವಳಿ' ಆರಂಭಿಸಿದ ಸಮಯದಲ್ಲಿ ತಿಲಕ್ ಮತ್ತು ಜಿನ್ನಾ ಬೆಂಬಲದೊಂದಿಗೆ ಮುಸ್ಲಿಂ ಸಮುದಾಯದ ಬೆಂಬಲ ಸಿಗಬಹುದು ಎಂದು ನಂಬಿ ದೇಶವನ್ನು ಇಬ್ಭಾಗಿಸುವ ಹೋರಾಟಕ್ಕೆ ಕೈ ಹಾಕಿದರು. ಇದಕ್ಕೆ ಜಿನ್ನಾ ವಿರೋಧಿಸಿ ಕಾಂಗ್ರೆಸ್ ಮತ್ತು ದೇಶ ಬಿಟ್ಟು ಇಂಗ್ಲೆಂಡ್ ಗೆ ತೆರಳಿದರು. 1927 ಇಸವಿಯಲ್ಲಿ ಭಾರತಕ್ಕೆ ಹಿಂದಿರುಗಿದರು ಎಂದು ಸುದರ್ಶನ್ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications