ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇಶ ಇಬ್ಭಾಗವಾಗಲು ಗಾಂಧಿ ಕಾರಣ,ಸುದರ್ಶನ್
ಚರಿತ್ರೆಯ
ಪುಟವನ್ನು
ಅವಲೋಕಿಸಿದರೆ
ಜಿನ್ನಾ
ಮತ್ತು
ಲೋಕಮಾನ್ಯ
ಬಾಲ್
ಗಂಗಾಧರನಾಥ್
ತಿಲಕ್
ದೇಶ
ಇಬ್ಭಾಗವಾಗುವುದನ್ನು
ವಿರೋಧಿಸಿದ್ದರು.
ಮಹಾತ್ಮಾ
ಗಾಂಧಿ
'ಕಿಫಾಯತ್
ಚಳುವಳಿ'
ಆರಂಭಿಸಿದ
ಸಮಯದಲ್ಲಿ
ತಿಲಕ್
ಮತ್ತು
ಜಿನ್ನಾ
ಬೆಂಬಲದೊಂದಿಗೆ
ಮುಸ್ಲಿಂ
ಸಮುದಾಯದ
ಬೆಂಬಲ
ಸಿಗಬಹುದು
ಎಂದು
ನಂಬಿ
ದೇಶವನ್ನು
ಇಬ್ಭಾಗಿಸುವ
ಹೋರಾಟಕ್ಕೆ
ಕೈ
ಹಾಕಿದರು.
ಇದಕ್ಕೆ
ಜಿನ್ನಾ
ವಿರೋಧಿಸಿ
ಕಾಂಗ್ರೆಸ್
ಮತ್ತು
ದೇಶ
ಬಿಟ್ಟು
ಇಂಗ್ಲೆಂಡ್
ಗೆ
ತೆರಳಿದರು.
1927
ಇಸವಿಯಲ್ಲಿ
ಭಾರತಕ್ಕೆ
ಹಿಂದಿರುಗಿದರು
ಎಂದು
ಸುದರ್ಶನ್
ಹೇಳಿಕೆ
ನೀಡಿದ್ದಾರೆ.
(ದಟ್ಸ್
ಕನ್ನಡವಾರ್ತೆ)
Comments
Story first published: Tuesday, August 25, 2009, 14:05 [IST]