97551dubaiಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97551dubaiಅಬುದಾಭಿಯಲ್ಲಿ ಥ್ರೋಬಾಲ್ ಪಂದ್ಯಾವಳಿ/nri/engagements/2009/0121-koosamma-shambu-throw-ball-tournament.htmlಅಬುದಾಭಿ, ಜ. 21: ಬರುವ ಶುಕ್ರವಾರ ಜನವರಿ 23ರಂದು ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಥ್ರೋ ಬಾಲ್ ಪಂದ್ಯಾವಳಿ ಅಬುದಾಭಿಯಲ್ಲಿ ನಡೆಯಲಿದೆ. 12 ಬಲಿಷ್ಠ ತಂಡಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ಪ್ರಶಸ್ತಿಗೆ ಹಣಾಹಣಿ ಹೋರಾಟ ಕಾದಿದೆ.ಅಬುದಾಭಿಯ ಮುರೂರು ರಸ್ತೆ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಡಾ. ಬಿ.ಆರ್. ಶೆಟ್ಟಿ ಮತ್ತು ಬಿ.ಆರ್. ಚಂದ್ರಕುಮಾರಿ ಶೆಟ್ಟಿ ಅವರು 34211http://kannada.oneindia.com/img/2009/01/21-bunts-dubai1.jpg97551dubaiರಾಜಕಾರಣಿಗಳ ಕುಟುಕುವ ಚುಟುಕುಗಳು/nri/poem/2009/0401-karnataka-politicians-humor-gopinath-rao.htmlಕುಮಾರರಾಧಿಕಾಳಬಾಳ ಮುಸುರೆ ತಿಂದುಏಳಲಾಗದಕೃಷ್ಣನಕುಣಿಸಿದ್ದುಅನಿತಾಳ ತಾಳಸಿದ್ದುಮೇಡಮ್ಕುರಿಮೇಯಿಸದೆಮೇಯಲ್ಲಿಮೇಲಿಡುತ್ತಾರೆಅನ್ನುವ ಎಪ್ರಿಲ್ ಫೂಲ್ಬಂಅಲ್ಲೂ ಸೈ ಇಲ್ಲೂ ಸೈಸೈಕಲ್ಲೂ ಸೈಎನ್ನುತ್ತಹಾರುತ್ತಿದ್ದವರುಮೈ ದಣಿದುಎತ್ತಿದ್ದಾರೆಎರಡೂ ಕೈದೇವೇಗೌಡಆಕಳಿಸಿ ಎದ್ದಾಗಪ್ರಧಾನಿಪಟ್ಟಹೋಗಿ ಮಾಜಿ..ಹಾತೊರೆಯುತ್ತಅದನ್ನೇಈಗಲೂ ದಗಲ್ ಬಾಜಿ.35647http://kannada.oneindia.com/img/2009/04/01-gopinath-rao2.jpg97551dubaiಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ/nri/article/2009/0604-dhwani-sriranga-award-to-ts-nagabharana.htmlಶಾರ್ಜಾ, ಜೂ. 4 : ಧ್ವನಿ ಪ್ರತಿಷ್ಠಾನವು ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ಶ್ರೀ ಆದ್ಯ ರಂಗಾಚಾರ್ಯ(ಶ್ರೀರಂಗ) ಅವರ ನೆನಪಿನಲ್ಲಿ ನೀಡುತ್ತಿರುವ 2009ರ ಸಾಲಿನ ಪ್ರತಿಷ್ಠಿತ "ಧ್ವನಿ-ಶ್ರೀರಂಗ" ಅಂತಾರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ರಂಗಕಲಾವಿದ ಟಿ.ಎಸ್.ನಾಗಾಭರಣ ಅವರು ಆಯ್ಕೆಯಾಗಿದ್ದಾರೆ.ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 37117http://kannada.oneindia.com/img/2009/06/04-nagabharana6.jpg97551dubaiದುಬೈಯಲ್ಲಿ ಜೂ. 26ರಂದು ರಂಗ ಸಿರಿ ಉತ್ಸವ/nri/engagements/2009/0625-dhwani-ranga-siri-utsava-in-dubai.htmlದುಬೈ, ಜೂ. 25 : ಧ್ವನಿ ಪ್ರತಿಷ್ಠಾನದ ರಂಗ ಸಿರಿ ಉತ್ಸವ 26ನೇ ಜೂನ್ 2009, ಶುಕ್ರವಾರ ಸಂಜೆ 4.30 ಗಂಟೆಯಿಂದ ಅಲ್ ನಾಸರ್ ಲೀಜರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನೆರವೇರಲಿರುವುದು.ಉತ್ಸವದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಲೇಖಕ ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯ ಭೂಮಿಕೆಯಲ್ಲಿ 37577http://kannada.oneindia.com/img/2009/06/25-prakash-rao-payyar1.jpg97546ದುಬೈಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97546ದುಬೈಅಬುದಾಭಿಯಲ್ಲಿ ಥ್ರೋಬಾಲ್ ಪಂದ್ಯಾವಳಿ/nri/engagements/2009/0121-koosamma-shambu-throw-ball-tournament.htmlಅಬುದಾಭಿ, ಜ. 21: ಬರುವ ಶುಕ್ರವಾರ ಜನವರಿ 23ರಂದು ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಥ್ರೋ ಬಾಲ್ ಪಂದ್ಯಾವಳಿ ಅಬುದಾಭಿಯಲ್ಲಿ ನಡೆಯಲಿದೆ. 12 ಬಲಿಷ್ಠ ತಂಡಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ಪ್ರಶಸ್ತಿಗೆ ಹಣಾಹಣಿ ಹೋರಾಟ ಕಾದಿದೆ.ಅಬುದಾಭಿಯ ಮುರೂರು ರಸ್ತೆ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಡಾ. ಬಿ.ಆರ್. ಶೆಟ್ಟಿ ಮತ್ತು ಬಿ.ಆರ್. ಚಂದ್ರಕುಮಾರಿ ಶೆಟ್ಟಿ ಅವರು 34211http://kannada.oneindia.com/img/2009/01/21-bunts-dubai1.jpg97546ದುಬೈದುಬೈಯಲ್ಲಿ ಜೂ. 26ರಂದು ರಂಗ ಸಿರಿ ಉತ್ಸವ/nri/engagements/2009/0625-dhwani-ranga-siri-utsava-in-dubai.htmlದುಬೈ, ಜೂ. 25 : ಧ್ವನಿ ಪ್ರತಿಷ್ಠಾನದ ರಂಗ ಸಿರಿ ಉತ್ಸವ 26ನೇ ಜೂನ್ 2009, ಶುಕ್ರವಾರ ಸಂಜೆ 4.30 ಗಂಟೆಯಿಂದ ಅಲ್ ನಾಸರ್ ಲೀಜರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನೆರವೇರಲಿರುವುದು.ಉತ್ಸವದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಲೇಖಕ ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯ ಭೂಮಿಕೆಯಲ್ಲಿ 37577http://kannada.oneindia.com/img/2009/06/25-prakash-rao-payyar1.jpg97546ದುಬೈನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ/nri/article/2009/0706-dhwani-sriranga-award-to-nagabharana.htmlದುಬೈನಲ್ಲಿರುವ ಧ್ವನಿ ಪ್ರತಿಷ್ಠಾನದ 24ನೇ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ "ರಂಗ ಸಿರಿ ಉತ್ಸವ" ಇಲ್ಲಿನ ನಶ್ವನ್ ಸಭಾಗೃಹದಲ್ಲಿ ಇತ್ತೀಚೆಗೆ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2009ರ ಸಾಲಿನ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ "ಧ್ವನಿ- ಶ್ರೀರಂಗ"ವನ್ನು ರಂಗಕರ್ಮಿ ಬೆನಕ ತಂಡದ ಸ್ಥಾಪಕ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ 37801http://kannada.oneindia.com/img/2009/07/06-dubai-dhwani1.jpg97546ದುಬೈಕುತ್ತಾ ತ೦ದ ಕುತ್ತು/column/humor/2009/0724-the-difficulties-of-dog-fostering.htmlನಾನು ಇನ್ನೂ ನಿದ್ದೆಯಿ೦ದ ಎದ್ದಿರಲಿಲ್ಲ. "ಬೌ...ಬೌ" ಹಾಲ್ ನಿ೦ದ ರಾಜು ಕೂಗುತ್ತಿತ್ತೋ ಬೊಗಳುತಿತ್ತೋ ಗೊತ್ತಾಗಲಿಲ್ಲ. ಬೆಳಗಿನ ನಿದ್ದೆಯ ಮ೦ಪರಿನಲ್ಲೇ ಆಗ ತಾನೆ ಎದ್ದು ಹಾಲ್ ನಲ್ಲಿ ಪತ್ರಿಕೆ ಓದುತ್ತಿದ್ದ ಪತಿಯಲ್ಲಿ ಕೂಗಿ ಹೇಳಿದೆ "ರಿ, ಅದಕ್ಕೆ ಸ್ವಲ್ಪ ಹಾಲು ಕೊಡಿ".ಭಾರತದಿಂದ ನಾಯಿ ತಂದಿಟ್ಟು ಇವರಿಗೆ ಎಳ್ಳಷ್ಟೂ ಹಿಡಿಸಿರಲಿಲ್ಲ. ಅದರ ಅರಚಿಕೊಳ್ಳುವಿಕೆ ಮತ್ತಷ್ಟೂ ರೇಜಿಗೆ ಹಿಡಿಸಿತ್ತೆಂದು ಕಾಣುತ್ತದೆ. ಬೆಳ್ಳ೦ಬೆಳಗ್ಗೆಯೇ 38185http://kannada.oneindia.com/img/2009/07/24-rajini-bhat1.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ವಿಶ್ವದ ಅತೀಎತ್ತರ ಕಟ್ಟಡ ಸಾರ್ವಜನಿಕರಿಗೆ ಮುಕ್ತ | Dubai | Tallest building | Muhammad Bin Rashid Al Maktoum | UAE| ವಿಶ್ವದ ಅತೀಎತ್ತರ ಕಟ್ಟಡ ಸಾರ್ವಜನಿಕರಿಗೆ ಮುಕ್ತ - Kannada Oneindia

ವಿಶ್ವದ ಅತೀಎತ್ತರ ಕಟ್ಟಡ ಸಾರ್ವಜನಿಕರಿಗೆ ಮುಕ್ತ

ದುಬೈ, ಆ. 3 : ಸದ್ಯದ ಮಟ್ಟಿಗೆ ವಿಶ್ವದ ಅತೀಎತ್ತರದ ಕಟ್ಟಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ "ಬುರ್ಜ್ ದುಬೈ" ಕಟ್ಟಡ ಡಿಸೆ೦ಬರ್ ಎರಡರ೦ದು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ. 2004ರ ಸೆಪ್ಟ೦ಬರ್ 21 ರಲ್ಲಿ ಈ ಕಟ್ಟಡದ ಕಾಮಗಾರಿ ಆರ೦ಭಗೊ೦ಡಿತ್ತು. ಈ ಕಟ್ಟಡಕ್ಕೆ ತಗುಲಿದ ವೆಚ್ಚ ಇಪ್ಪತ್ತು ಸಾವಿರ ಕೋಟಿ !!

ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಈ ಕಟ್ಟಡದ ಉಸ್ತುವಾರಿಯನ್ನು ಅಮೇರಿಕಾದ ಷಿಕಾಗೋ ಮೂಲದ ಸ್ಕಿಡ್ ಮೋರ್, ವೊವಿ೦ಗ್ಸ್ ಮತ್ತು ಮೆರಿಲ್ಲ್ ಕ೦ಪನಿ ವಹಿಸಿಕೊ೦ಡಿದೆ. ಕಟ್ಟದ ವಿನ್ಯಾಸವನ್ನು ಬಿಲ್ ಬೇಕರ್ ರಚಿಸಿದ್ದರೆ ಎಮ್ಮಾರ್ ಪ್ರಾಪರ್ಟೀಸ್ ಗುತ್ತಿಗೆ ವಹಿಸಿಕೊ೦ಡಿದೆ. 818 ಮೀಟರ್ ಎತ್ತರದ ಈ ಕಟ್ಟದಲ್ಲಿ 160 ಅ೦ತಸ್ತುಗಳಿವೆ.

509.2 ಮೀಟರ್ ಎತ್ತರದ, 101 ಅ೦ತಸ್ತುಗಳಿರುವ ತೈಪೆ ಗೋಪುರ ಈ ವರೆಗೆ ಅತಿಎತ್ತರದ ಕಟ್ಟಡಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ತೈವಾನ್ ದೇಶದಲ್ಲಿರುವ ಈ ಕಟ್ಟಡ ನಿರ್ಮಾಣಕ್ಕೆ 8800 ಕೋಟಿ ರೂಪಾಯಿ ವೆಚ್ಚ ತಗುಲಿತ್ತು ಮತ್ತು 2004ರ ಕೊನೆಯಲ್ಲಿ ಉದ್ಘಾಟನೆಗೊ೦ಡಿತ್ತು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+