ತುಣುಕು ಸುದ್ದಿ: ಸಂಪುಟ ಸಭೆ, ಪ್ರಧಾನ ಗುರುದತ್ತ, ದಸರಾ

ಸಚಿವ ಸಂಪುಟ ಸಭೆ
ಬೆಂಗಳೂರು, ಜು. 4: ಜುಲೈ6 ರಂದು ಸೋಮವಾರ ಸಂಜೆ 4ಗಂಟೆಗೆ ಸಚಿವ ಸಂಪುಟದ 14ನೇ ಸಭೆಯನ್ನು ವಿಧಾನ ಸೌಧದ 3ನೇ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಸಭೆಯು ಮುಗಿದ ನಂತರ ಎಂದಿನಂತೆ ಪತ್ರಿಕಾಗೋಷ್ಠಿ ವ್ಯವಸ್ಥೆಗೊಳಿಸಲಾಗಿದೆ.
*****

ಸಚಿವರ ಸ್ಥಾನಮಾನ

ಬೆಂಗಳೂರು, ಜು. 4: ಡಾ ಪ್ರಧಾನ ಗುರುದತ್, ಅಧ್ಯಕ್ಷರು, ಕುವೆಂಪು ಭಾಷಾ ಭಾರತೀಯ ಸಂಸ್ಥೆ, ಬೆಂಗಳೂರು ಇವರಿಗೆ ಸದರಿ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡ ದಿನದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಚಿವರ ಸ್ಥಾನಮಾನವನ್ನು ನೀಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
***
ವಿಶೇಷಾಧಿಕಾರಿಯಾಗಿ ನೇಮಕ

ಮೈಸೂರು, ಜು. 4: ಮೈಸೂರಿನ ಜಿಲ್ಲಾಧಿಕಾರಿ ಅವರನ್ನು 2009 ನೇ ಸಾಲಿನ ದಸರಾ ಮಹೋತ್ಸವ ವಿಶೇಷಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ನೇಮಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+