ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಣುಕು ಸುದ್ದಿ: ಸಂಪುಟ ಸಭೆ, ಪ್ರಧಾನ ಗುರುದತ್ತ, ದಸರಾ
ಸಚಿವ
ಸಂಪುಟ
ಸಭೆ
ಬೆಂಗಳೂರು,
ಜು.
4:
ಜುಲೈ6
ರಂದು
ಸೋಮವಾರ
ಸಂಜೆ
4ಗಂಟೆಗೆ
ಸಚಿವ
ಸಂಪುಟದ
14ನೇ
ಸಭೆಯನ್ನು
ವಿಧಾನ
ಸೌಧದ
3ನೇ
ಮಹಡಿಯಲ್ಲಿರುವ
ಸಚಿವ
ಸಂಪುಟ
ಸಭಾಮಂದಿರದಲ್ಲಿ
ಕರೆಯಲಾಗಿದೆ.
ಸಭೆಯು
ಮುಗಿದ
ನಂತರ
ಎಂದಿನಂತೆ
ಪತ್ರಿಕಾಗೋಷ್ಠಿ
ವ್ಯವಸ್ಥೆಗೊಳಿಸಲಾಗಿದೆ.
*****
ಸಚಿವರ ಸ್ಥಾನಮಾನ
ಬೆಂಗಳೂರು,
ಜು.
4:
ಡಾ
ಪ್ರಧಾನ
ಗುರುದತ್,
ಅಧ್ಯಕ್ಷರು,
ಕುವೆಂಪು
ಭಾಷಾ
ಭಾರತೀಯ
ಸಂಸ್ಥೆ,
ಬೆಂಗಳೂರು
ಇವರಿಗೆ
ಸದರಿ
ಹುದ್ದೆಯ
ಕಾರ್ಯಭಾರವನ್ನು
ವಹಿಸಿಕೊಂಡ
ದಿನದಿಂದ
ಜಾರಿಗೆ
ಬರುವಂತೆ
ಹಾಗೂ
ಮುಂದಿನ
ಆದೇಶದವರೆಗೆ
ಸಚಿವರ
ಸ್ಥಾನಮಾನವನ್ನು
ನೀಡಲಾಗಿದೆ
ಎಂದು
ಸಚಿವಾಲಯದ
ಪ್ರಕಟಣೆ
ತಿಳಿಸಿದೆ.
***
ವಿಶೇಷಾಧಿಕಾರಿಯಾಗಿ
ನೇಮಕ
ಮೈಸೂರು, ಜು. 4: ಮೈಸೂರಿನ ಜಿಲ್ಲಾಧಿಕಾರಿ ಅವರನ್ನು 2009 ನೇ ಸಾಲಿನ ದಸರಾ ಮಹೋತ್ಸವ ವಿಶೇಷಾಧಿಕಾರಿಯನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ನೇಮಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, July 4, 2009, 12:17 [IST]