ಲೋಕಸಭೆ ಚುನಾವಣೆ; ಕಾಂಗ್ರೆಸ್ ಸಂಭಾವ್ಯ ಪಟ್ಟಿ
ಬೆಂಗಳೂರು, ಮಾ. 2 : ಕೊನೆಗೂ ಕಾಂಗ್ರೆಸ್ ಪಕ್ಷ ಕೂಡ ಲೋಕಸಭೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೆಲ್ಲುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಪಕ್ಷದ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಬೆಂಗಳೂರು ದಕ್ಷಿಣದಿಂದ ಹಾಗೂ ಧರಂಸಿಂಗ್ ಬೀದರ್ ನಿಂದ ಸ್ಪರ್ಧಿಸುವುದು
ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ.
* ಬೆಂಗಳೂರು ಸೆಂಟ್ರಲ್ : ಸಿ ಕೆ ಜಾಫರ್ ಷರೀಫ್, ಸಿ ಎಂ ಇಬ್ರಾಹಿಂ
* ಬೆಂಗಳೂರು ಗ್ರಾಮಾಂತರ: ಡಿ ಕೆ ಸುರೇಶ್, ಉಮಾದೇವಿ, ಸಿ ಎಂ ಲಿಂಗಪ್ಪ
* ಬೆಂಗಳೂರು ದಕ್ಷಿಣ: ಎಸ್ ಎಂ ಕೃಷ್ಣ, ಪ್ರೊ. ಬಿ ಕೆ ಚಂದ್ರಶೇಖರ್, ರಮೇಶಕುಮಾರ್
* ಬೆಂಗಳೂರು ಉತ್ತರ: ಬಿ ಕೆ ಹರಿಪ್ರಸಾದ್, ಎ ಕೃಷ್ಣಪ್ಪ
* ಮಂಗಳೂರು: ಜನಾರ್ದನನ ಪೂಜಾರಿ, ವಿನಯಕುಮಾರ್ ಸೊರಕೆ
* ಉಡುಪಿ:ಬಿ ಎಲ್ ಶಂಕರ್, ಡಿ ಕೆ ತಾರಾದೇವಿ
* ಹಾಸನ: ಎಚ್ ಸಿ ಶ್ರೀಕಂಠಯ್ಯ, ಬಿ ಶಿವರಾಂ
* ಶಿವಮೂಗ್ಗ : ಬಂಗಾರಪ್ಪ
* ಚಾಮರಾಜನಗರ: ಶಿವಣ್ಣ
* ಮೈಸೂರು: ಅಂಬರೀಷ್, ಎಚ್ ವಿಶ್ವನಾಥ್
* ಮಂಡ್ಯ: ಶಿವರಾಮೇಗೌಡ
* ಚಿಕ್ಕಬಳ್ಳಾಪುರ:ಎಂ ಆರ್ ಸೀತಾರಾಂ, ಕೃಷ್ಣ ಬೈರೇಗೌಡ
* ಕೋಲಾರ: ಕೆ ಎಚ್ ಮುನಿಯಪ್ಪ
* ಬೀದರ್: ಎನ್ ಧರಂಸಿಂಗ್
* ಗುಲ್ಬರ್ಗಾ: ಮಲ್ಲಿಕಾರ್ಜುನ ಖರ್ಗೆ
* ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ ಕರ್ , ಎ ಬಿ ಪಾಟೀಲ್
* ಚಿಕ್ಕೋಡಿ: ರಮೇಶ್ ಜಾರಕಿಹೊಳಿ
* ವಿಜಾಪುರ: ಪ್ರಕಾಶ್ ರಾಥೋಡ್, ಮನೋಹರ ಐನಾಪುರ
* ಧಾರವಾಡ: ಮಂಜುನಾಥ ಕುನ್ನೂರು
* ಹಾವೇರಿ: ಐ ಜಿ ಸನದಿ
* ಉತ್ತರ ಕನ್ನಡ: ಪ್ರಶಾಂತ್ ದೇಶಪಾಂಡೆ
* ಬಳ್ಳಾರಿ : ಎನ್ ವೈ ಹನುಮಂತಪ್ಪ
* ಚಿತ್ರದುರ್ಗ: ಡಾ ಜಿ ಪರಮೇಶ್ವರ, ಎಚ್ ಹನುಮಂತಪ್ಪ
* ಕೊಪ್ಪಳ: ವಿರುಪಾಕ್ಷಪ್ಪ, ಶ್ರೀನಾಥ್
* ರಾಯಚೂರು: ವೆಂಕಟೇಶ್ ನಾಯಕ್
* ಬಾಗಲಕೋಟೆ: ಎಚ್ ವೈ ಮೇಟಿ, ಅಜಯಕುಮಾರ್ ಸರನಾಯಕ್
*ದಾವಣಗೆರೆ: ಎಸ್ ಎಸ್ ಮಲ್ಲಿಕಾರ್ಜುನ್, ಹನುಮಂತಪ್ಪ
(ದಟ್ಸ್ ಕನ್ನಡ ವಾರ್ತೆ)
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications