ಲೋಕಸಭೆ ಚುನಾವಣೆ; ಕಾಂಗ್ರೆಸ್ ಸಂಭಾವ್ಯ ಪಟ್ಟಿ
ಬೆಂಗಳೂರು, ಮಾ. 2 : ಕೊನೆಗೂ ಕಾಂಗ್ರೆಸ್ ಪಕ್ಷ ಕೂಡ ಲೋಕಸಭೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೆಲ್ಲುವ ಅನಿವಾರ್ಯತೆ ಹಿನ್ನೆಲೆಯಲ್ಲಿ ಪಕ್ಷದ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಬೆಂಗಳೂರು ದಕ್ಷಿಣದಿಂದ ಹಾಗೂ ಧರಂಸಿಂಗ್ ಬೀದರ್ ನಿಂದ ಸ್ಪರ್ಧಿಸುವುದು
ಖಚಿತ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ.
* ಬೆಂಗಳೂರು ಸೆಂಟ್ರಲ್ : ಸಿ ಕೆ ಜಾಫರ್ ಷರೀಫ್, ಸಿ ಎಂ ಇಬ್ರಾಹಿಂ
* ಬೆಂಗಳೂರು ಗ್ರಾಮಾಂತರ: ಡಿ ಕೆ ಸುರೇಶ್, ಉಮಾದೇವಿ, ಸಿ ಎಂ ಲಿಂಗಪ್ಪ
* ಬೆಂಗಳೂರು ದಕ್ಷಿಣ: ಎಸ್ ಎಂ ಕೃಷ್ಣ, ಪ್ರೊ. ಬಿ ಕೆ ಚಂದ್ರಶೇಖರ್, ರಮೇಶಕುಮಾರ್
* ಬೆಂಗಳೂರು ಉತ್ತರ: ಬಿ ಕೆ ಹರಿಪ್ರಸಾದ್, ಎ ಕೃಷ್ಣಪ್ಪ
* ಮಂಗಳೂರು: ಜನಾರ್ದನನ ಪೂಜಾರಿ, ವಿನಯಕುಮಾರ್ ಸೊರಕೆ
* ಉಡುಪಿ:ಬಿ ಎಲ್ ಶಂಕರ್, ಡಿ ಕೆ ತಾರಾದೇವಿ
* ಹಾಸನ: ಎಚ್ ಸಿ ಶ್ರೀಕಂಠಯ್ಯ, ಬಿ ಶಿವರಾಂ
* ಶಿವಮೂಗ್ಗ : ಬಂಗಾರಪ್ಪ
* ಚಾಮರಾಜನಗರ: ಶಿವಣ್ಣ
* ಮೈಸೂರು: ಅಂಬರೀಷ್, ಎಚ್ ವಿಶ್ವನಾಥ್
* ಮಂಡ್ಯ: ಶಿವರಾಮೇಗೌಡ
* ಚಿಕ್ಕಬಳ್ಳಾಪುರ:ಎಂ ಆರ್ ಸೀತಾರಾಂ, ಕೃಷ್ಣ ಬೈರೇಗೌಡ
* ಕೋಲಾರ: ಕೆ ಎಚ್ ಮುನಿಯಪ್ಪ
* ಬೀದರ್: ಎನ್ ಧರಂಸಿಂಗ್
* ಗುಲ್ಬರ್ಗಾ: ಮಲ್ಲಿಕಾರ್ಜುನ ಖರ್ಗೆ
* ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ ಕರ್ , ಎ ಬಿ ಪಾಟೀಲ್
* ಚಿಕ್ಕೋಡಿ: ರಮೇಶ್ ಜಾರಕಿಹೊಳಿ
* ವಿಜಾಪುರ: ಪ್ರಕಾಶ್ ರಾಥೋಡ್, ಮನೋಹರ ಐನಾಪುರ
* ಧಾರವಾಡ: ಮಂಜುನಾಥ ಕುನ್ನೂರು
* ಹಾವೇರಿ: ಐ ಜಿ ಸನದಿ
* ಉತ್ತರ ಕನ್ನಡ: ಪ್ರಶಾಂತ್ ದೇಶಪಾಂಡೆ
* ಬಳ್ಳಾರಿ : ಎನ್ ವೈ ಹನುಮಂತಪ್ಪ
* ಚಿತ್ರದುರ್ಗ: ಡಾ ಜಿ ಪರಮೇಶ್ವರ, ಎಚ್ ಹನುಮಂತಪ್ಪ
* ಕೊಪ್ಪಳ: ವಿರುಪಾಕ್ಷಪ್ಪ, ಶ್ರೀನಾಥ್
* ರಾಯಚೂರು: ವೆಂಕಟೇಶ್ ನಾಯಕ್
* ಬಾಗಲಕೋಟೆ: ಎಚ್ ವೈ ಮೇಟಿ, ಅಜಯಕುಮಾರ್ ಸರನಾಯಕ್
*ದಾವಣಗೆರೆ: ಎಸ್ ಎಸ್ ಮಲ್ಲಿಕಾರ್ಜುನ್, ಹನುಮಂತಪ್ಪ
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications