ಜಯನಗರದಲ್ಲಿ ಯುವಕನ ಭೀಕರ ಕೊಲೆ
ಬೆಂಗಳೂರು, ಫೆ. 17 : ಹಳೇದ್ವೇಷದಿಂದ ಪೊಲೀಸ್ ಸಹಾಯಕ ಇನ್ಸ್ ಪೆಕ್ಟರ್ ರಾಜಣ್ಣ ಅವರ ಪುತ್ರನನ್ನು ನಾಲ್ಕು ಜನರ ಗುಂಪೊಂದು ಮಚ್ಚು , ಲಾಂಗ್ ಗಳಿಂದ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಮಂಗಳವಾರ ಜಯನಗರದ ನಂದಿನಿ ಹೊಟೇಲ್ ಬಳಿ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಡೆದಿದೆ.
ನವೀನ (21) ಮೃತಪಟ್ಟ ದುರ್ದೈವಿ. ಘಟನೆಗೆ ಹಳೇ ದ್ವೇಷವೇ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಐಐಎಸ್ಸಿ ನಿವೃತ್ತ ಪ್ರಾಧ್ಯಾಪಕ ಸೇರಿ ಮೂವರ ಕೊಲೆ












Click it and Unblock the Notifications