ಹೆಚ್ಚಿನ ಭದ್ರತೆ : ಪ್ರಧಾನಿಗೆ ರಾಜ್ಯದ ಮನವಿ

All party state deligation submitted a memorandum to PM
ಬೆಂಗಳೂರು, ಡಿ. 3 : ಬೆಂಗಳೂರಿಗೆ ಬಂದಿರುವ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಮುಖ್ಯಮಂತ್ರಿಗಳ ನಿಯೋಗ ಬುಧವಾರ ಮಧ್ಯಾನ್ಹ ರಾಜಭವನದಲ್ಲಿ ಭೇಟಿ ಮಾಟಿ ಒಂದು ಮನವಿ ಸಲ್ಲಿಸಿತು. ಮನವಿಪತ್ರದ ಹೆಗ್ಗುರುತುಗಳು ಹೀಗಿವೆ :

1) ರಾಷ್ಟ್ರೀಯ ಭದ್ರತಾ ದಳದ (NSG) ಘಟಕವನ್ನು ಕರ್ನಾಟಕದಲ್ಲಿ ತುರ್ತಾಗಿ ಸ್ಥಾಪಿಸಿ.
2) ಇಂಡಿಯಾ ರಿಸರ್ವ್ ಪೊಲೀಸ್ಗೆ ಸೇರಿದ ಮೂರು ತುಕಡಿಗಳನ್ನು ರಾಜ್ಯಕ್ಕೆ ಬೇಗ ನಿಯೋಜಿಸಿ.
3) ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಘಟಕವನ್ನು ಬೆಳಗಾವಿಯಲ್ಲಿ ನೆಲೆಗೊಳಿಸಿರಿ. 4) ಪಶ್ಚಿಮ ಘಟ್ಟಗಳ ಸಾಲಿನುದ್ದಕ್ಕೂ ಚೆಕ್ ಪೋಸ್ಟ್ ಮತ್ತು ಔಟ್ ಪೋಸ್ಟುಗಳನ್ನು ಸ್ಥಾಪಿಸಲು ಮುಂದಾಗಿರಿ.
5) ಕರ್ನಾಟಕದಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಕಚೇರಿಗಳಿರುವುದರಿಂದ ಹಾಗೂ ಭಯೋತ್ಪಾದಕರ ಹಾವಳಿಯ ಸಾಧ್ಯತೆಗಳಿರುವುದರಿಂದ ಈ ಕ್ರಮಗಳನ್ನು ಸನ್ಮಾನ್ಯ ಪ್ರಧಾನಿಗಳು ಈ ಕೂಡಲೇ ಜಾರಿಗೊಳಿಸಬೇಕು.

ನಿಯೋಗದಲ್ಲಿ ಯಾರ್ಯಾರು ಇದ್ದರೆಂಬುದಕ್ಕೆ ಈ ಚಿತ್ರದ ಮೇಲೆ ಕಣ್ಣಾಡಿಸಿ. ಚಿತ್ರಗಳು: ಎಂ.ಎಂ. ಜೋಶಿ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+