ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಮಂಗಲದಲ್ಲಿ ಹತ್ತ್ತುಲಕ್ಷ ಗಿಡ ನೆಡುವ ಸಂಭ್ರಮ
ಬೆಂಗಳೂರು, ಸೆ.1:ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಕೆ.ಜಿ.ಬಾಲಕೃಷ್ಣನ್ ಗಿಡನೆಡುವ ಮೂಲಕ ಹತ್ತ್ತುಲಕ್ಷ ಗಿಡನೆಡುವ ಕಾರ್ಯಕ್ರಮಕ್ಕೆ ಆಗಸ್ಟ್ 31ರಂದು ಚಾಲನೆ ಕೊಟ್ಟರು. ಸಸಿ ನೆಡುವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಮಂಗಲ ಬಳಿ ರಾಜ್ಯ ತೋಟಗಾರಿಕಾ ಕೃಷಿ ಕ್ಷೇತ್ರಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್, ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಪಿ.ಡಿ.ದಿನಕರನ್ ಹಾಗೂ ಮತ್ತಿತರ ಗಣ್ಯ ವ್ಯಕ್ತಿಗಳು ಹಾಜರಿದ್ದರು. ಈ ಅಪರೂಪದ ಕ್ಷಣಗಳು ಸರಿದು ಹೋಗುವ ಮುನ್ನ ಕ್ಯಾಮೆರಾ ಕಣ್ಣಲ್ಲಿ ಬಂಧಿಯಾಗಿದ್ದು ಹೀಗೆ.
(ದಟ್ಸ್ಕನ್ನಡ ಚಿತ್ರವಾರ್ತೆ)
Comments
Story first published: Monday, September 1, 2008, 17:25 [IST]