ನಟನ ತಂಡದಿಂದ ರಂಗಶಂಕರದಲ್ಲಿ ನಾಟಕ ಪ್ರದರ್ಶನ

ಬೆಂಗಳೂರು, ಆ. 7 : ಮೈಸೂರಿನ ರಂಗತಂಡ 'ನಟನ' 'ಮೋಜಿನ ಸೀಮೆಯಾಚೆ ಒಂದೂರು' ಕನ್ನಡ ನಾಟಕವನ್ನು ರಂಗಶಂಕರದಲ್ಲಿ ಆಗಸ್ಟ್ 8, 9 ಮತ್ತು 10ರಂದು ಪ್ರದರ್ಶಿಸಲಿದೆ.

ಮೂರೂ ದಿನ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ಎರಡು ಪ್ರದರ್ಶನಗಳನ್ನು ಕಾಣಲಿದೆ ಈ ನಾಟಕ. ಖ್ಯಾತ ಹಿಂದಿ ನಾಟಕಕಾರ ಬಾದಲ್ ಸರ್ಕಾರ್ ಅವರ ನಾಟಕವನ್ನು ರಾಜೇಂದ್ರ ಕಾರಂತ್ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಬಾಲಾಜಿ ಮನೋಹರ್ ನಿರ್ದೇಶನ ನಾಟಕಕ್ಕಿದೆ. ಮೈಸೂರಿನ 'ನಟನ' ರಂಗ ತರಬೇತಿ ಸಂಸ್ಥೆ ಹೊಸ ಹುಡುಗರಿಂದ ಈ ನಾಟಕವನ್ನು ಆಡಿಸಿದೆ.

(ದಟ್ಸ್ ಕನ್ನಡ ಸಭೆ ಸಮಾರಂಭ)

ಮತ್ತೊಂದು ನಾಟಕ
ರಂಗಶಂಕರದಲ್ಲಿ ಅವಿರತದಿಂದ ಕೈಲಾಸಂರ ನಗೆ ನಾಟಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+