ಕಿಡ್ನಿಯಲ್ಲಿದ್ದ 130ಕಲ್ಲುಗಳ ಮುಕ್ತಿಧಾತನಿಗೆ ಗಿನ್ನಿಸ್ ಗರಿ
ಕಿಡ್ನಿಯಲ್ಲಿದ್ದ 130ಕಲ್ಲುಗಳ ಮುಕ್ತಿಧಾತನಿಗೆ ಗಿನ್ನಿಸ್ ಗರಿ
ಗುಲ್ಬರ್ಗ ವೈದ್ಯ ದೀಪಕ್ ಬೋಳಬಂಡಿಯಿಂದ ಎಷ್ಟೋ ಮಂದಿಯ ಹೊಟ್ಟೆನೋವಿಗೆ ಮುಕ್ತಿ
2004ರ ಜೂನ್ನಲ್ಲಿ ಯಾದಗಿರಿ ತಾಲೂಕಿನ ಮೊಹ್ಮದ್ ಇರ್ಫಾನ್(18) ಎಂಬ ಬಾಲಕನ ಬಲ ಕಿಡ್ನಿಯಲ್ಲಿದ್ದ ಈ ಕಲ್ಲುಗಳನ್ನು ಹೊರತೆಗೆದು, ಆತನ ಸಮಸ್ಯೆಯನ್ನು ನಿವಾರಿಸಿದ್ದರು. ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಈ ಯಶಸ್ವಿ ಕಾರ್ಯವನ್ನು ದೀಪಕ್ ಬೋಳಬಂಡಿ ನಿರ್ವಹಿಸಿದ್ದರು.
ಗುಲ್ಪರ್ಗ ಮೂಲದ ವೈದ್ಯ ದೀಪಕ್ ಬೋಳಬಂಡಿ ಗಿನ್ನಿಸ್ ಸೇರುವ ಮೂಲಕ, ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ. ಸುಮಾರು ಮೂರು ವರ್ಷದ ಮಗುವಿನಿಂದ 90ವರ್ಷದ ವೃದ್ಧರ ಕಿಡ್ನಿ ಹರಳುಗಳನ್ನು ಹೊರತೆಗೆದಿರುವ ಹೆಗ್ಗಳಿಕೆಯೂ ಅವರಿಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications