ವೆಂಕಟಸುಬ್ಬಯ್ಯ, ವಿಶ್ವೇಶ್ವರಭಟ್ಗೆ ಆರ್ಯಭಟ ಪ್ರಶಸ್ತಿ
ವೆಂಕಟಸುಬ್ಬಯ್ಯ, ವಿಶ್ವೇಶ್ವರಭಟ್ಗೆ ಆರ್ಯಭಟ ಪ್ರಶಸ್ತಿ
ಪ್ರಸಕ್ತ ಸಾಲಿನ ಸಾಧಕರಿಗೆ ಏ.2ರಂದು ಪ್ರಶಸ್ತಿ ವಿತರಣೆ
ಆರ್ಯಭಟ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏಪ್ರಿಲ್ 2ರಂದು ಸಂಜೆ 6.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.
ಪ್ರಶಸ್ತಿ ವಿಜೇತರು :
ಕನ್ನಡ ನಿಘಂಟು -ಪ್ರೊ.ಜಿ. ವೆಂಕಟಸುಬ್ಬಯ್ಯ
ಪರಿಚಯ ಕಾರ್ಯಕ್ರಮ ನಿರೂಪಣೆಗೆ -ಶೈಲಜಾ ಸಂತೋಷ್
ಶಿಕ್ಷಣ -ಡಾ.ಜೆ. ಶಶಿಧರ್ ಪ್ರಸಾದ್, ಸುಧಾಕರ್ ಎಸ್.ಶೆಟ್ಟಿ , ಡಾ. ಪ್ರಭಾ ಶ್ರೀಧರ್, ಪ್ರೊ. ಜಯಪ್ರಕಾಶ್ ಬರಗೂರು.
ಸಾಹಿತ್ಯ-ಡಾ.ಸಿದ್ಧಲಿಂಗಯ್ಯ, ಪ್ರೇಮಾ ಭಟ್, ಡಾ.ಟಿ. ಸಿ. ಪೂರ್ಣಿಮಾ.
ವೈದಕೀಯ- ಡಾ.ಕಾಮಿನಿ ಎ.ರಾವ್, ಡಾ.ಸುನಂದಾ ಕುಲಕರ್ಣಿ, ಡಾ.ಕೆ. ಕೃಷ್ಣರಾಜ್ ಭಟ್
ಆಧ್ಯಾತ್ಮಿಕ - ಡಾ. ವ್ಯಾಸನಕರೆ ಪ್ರಭಂಜನಾಚಾರ್ಯ
ಶಿಕ್ಷಣ ಮತ್ತು ಆಧ್ಯಾತ್ಮಿಕ -ವಿದ್ಯಾನ್ ಜಿ. ಆರ್. ಶ್ರೀನಿವಾಸ್ ದೇಶಿಕಾಚಾರ್
ವೇದ ಮತ್ತು ಆಗಮ -ಡಾ.ವೆಂಕಟರಾಮ ಭಟ್ಟರ್
ಸಂಶೋಧನೆ-ಡಾ.ಶ್ರೀವತ್ಸ
ಗಣಿತಶಸ್ತ್ರ- ಪ್ರೊ.ಡಾ.ಶ್ರೀಮಣಿ
ಚಲನಚಿತ್ರಪತ್ರಿಕಾ ಸಂಪರ್ಕ-ಡಿ.ವಿ.ಸುಧೀಂದ್ರ
ಹಾಸ್ಯ-ಪ್ರೊ.ಕೆ. ದಯಾನಂದ ರೆಟ್ಟಿ , ನಿಧೀಶ್,ಜಗನ್ನಾಥ್ ರಾವ್, ಬಿ.ಬಾಲಸುಬ್ಬಯ್ಯ, ಪಿ.ನಾಗೇಶ್.
ಸಾಂಸ್ಕೃತಿ ಸೇವೆ-ರಾಮಪ್ರಸಾದ್,
ರಂಗಭೂಮಿ-ಎ.ಎಸ್.ಮೂರ್ತಿ, ರಂಗಪ್ಪ ಸೂರ್ಯವಂಶಿ, ಮಾಲತಿ ಸರ್ದೇಶಪಾಂಡೆ,
ಹೋಟೆಲ್ ಉದ್ಯಮ- ಕೃಷ್ಣ ಹೆಗಡೆ
ಬ್ಯಾಂಕಿಂಗ್-ಅನಂತ ಕೃಷ್ಣ
ಸುಗಮ ಸಂಗೀತ -ಮಾಲತಿ ಶರ್ಮ
ಭಕ್ತಿ ಸಂಗೀತ- ಬೆಂಗಳೂರು ಸೋದರಿಯರು
ಭರತನಾಟ್ಯ- ಡಾ.ರಾಧಿಕಾ ರಂಜಿನಿ, ಲಕ್ಷ್ಮಿ ಮೂರ್ತಿ
ಕರ್ನಾಟಕ ಸಂಗೀತ- ಆಲಮೇಲು, ವಿದ್ವಾನ್ ಟಿ. ಎಸ್.ಕೃಷ್ಣಮೂರ್ತಿ
ಬೆಂಗಳೂರು ಇತಿಹಾಸ- ಸುರೇಶ್ ಮೂನ
ಯಕ್ಷಗಾನ-ಡಾ.ಮಂಜುನಾಥ ಭಟ್
ಚಿತ್ರಕತೆ-ಡಾ.ಜಿ.ಎಂ.ಹೆಗಡೆ
ವಾರ್ತಾವಾಚನ- ಸಿ.ಎಸ್.ಬೋಪಯ್ಯ
ಜಾನಪದ- ದತ್ತಾತ್ರೇಯ ಅರಳಿಕಟ್ಟೆ
ಪತ್ರಿಕೋದ್ಯಮ -ವಿಶ್ವೇಶ್ವರ ಭಟ್
ಯುವ ಪ್ರಶಸ್ತಿ ವಿಜೇತರು :
ನೃತ್ಯ-ಐಶ್ವರ್ಯ ನಿತ್ಯಾನಂದ, ಎಲ್.ಎಸ್.ಪ್ರಕೃತಿ, ಕಾವ್ಯಶ್ರೀ ಜಯರಾಂ, ಚಂದ್ರಪ್ರಭಾ, ರಶ್ಮಿ ಅಯ್ಯಂಗಾರ್, ತೇಜಸ್ವಿನಿ, ಚೈತ್ರಾ ನಾಯಕ್.
ಚಿತ್ರಕಲೆ-ಅಕ್ಷಯ್ ಕುಮಾರ್, ಕಾವ್ಯ ಜಿ.ರಾವ್,
ಸುಗಮ ಸಂಗೀತ- ಸಾಯಿ ತೇಜಸ್ ಚಂದ್ರಶೇಖರ್, ಕಾರ್ತಿಕ್ ಶರ್ಮ, ಮನೋಜ್, ಪ್ರಖ್ಯಾತ್, ಮೇಘನಾ ಪಾಠಕ್,
ಕರ್ನಾಟಕ ಸಂಗೀತ - ಬಿ.ಎನ್.ಮಧುಕರ್, ಪುರುಷೋತ್ತಮ
ಕಥಕ್-ಜನಾರ್ದನ್ರಾಜ್ ಅರಸ್, ರಮ್ಯನಾಗರಾಜ್
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications