ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾಷಾ ವಿಜ್ಞಾನಿ ಕುಶಾಲಪ್ಪ ಗೌಡರಿಗೆ ಮುಳಿಯ ಪ್ರಶಸ್ತಿ
ಭಾಷಾ
ವಿಜ್ಞಾನಿ
ಕುಶಾಲಪ್ಪ
ಗೌಡರಿಗೆ
ಮುಳಿಯ
ಪ್ರಶಸ್ತಿ
ಕನ್ನಡ
ವ್ಯಾಕರಣ
ಮತ್ತು
ಭಾಷಾ
ಚರಿತ್ರೆಯಲ್ಲಿನ
ಸಾಹಿತ್ಯಕೃಷಿಗೆ
ಈ
ಗೌರವ
ಸಂದಿದೆ
ಕನ್ನಡ ವ್ಯಾಕರಣ ಹಾಗೂ ಭಾಷಾ ಚರಿತ್ರೆಗೆ ಸಂಬಂಧಿಸಿದಂತೆ ಕುಶಾಲಪ್ಪ ಅಪಾರ ಕೃಷಿ ಮಾಡಿದ್ದಾರೆ. ಮಾ.8ರಂದು ಕಣ್ಣೂರಿನಲ್ಲಿ ನಡೆವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಅವರು ಸ್ವೀಕರಿಸುವರು.
ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು(ಸಂಪಾದಿತ ಕೃತಿ) ಹಾಗೂ ಕನ್ನಡ ಭಾಷಾವಲೋಕನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿದೆ. ಗೌಡ ಕನ್ನಡ(ಇಂಗ್ಲಿಷ್), ಎ ಗ್ರಾಮರ್ ಆಫ್ ಕನ್ನಡ (ಇಂಗ್ಲಿಷ್) ಕಡಲತಡಿಯ ಕನವರಿಕೆ, ಬೆಟ್ಟದ ಮೇಲೊಂದು ಮನೆಯ ಮಾಡಿ ಮತ್ತಿತರ ಕೃತಿಗಳಿಂದ ಸಾಹಿತ್ಯವಲಯದಲ್ಲಿ ಕುಶಾಲಪ್ಪ ಪರಿಚಿತರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, March 2, 2005, 23:53 [IST]