ಏರ್ಟೆಲ್ ಮ್ಯಾಜಿಕ್- ನಿಮಗೆ ಬೇಕಾದ ಮಾಹಿತಿ ಅಂಗೈಯಲ್ಲಿ ಪ್ರತ್ಯಕ್ಷ
ಏರ್ಟೆಲ್ ಮ್ಯಾಜಿಕ್- ನಿಮಗೆ ಬೇಕಾದ ಮಾಹಿತಿ ಅಂಗೈಯಲ್ಲಿ ಪ್ರತ್ಯಕ್ಷ
4242 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿ, ವಿಳಾಸ ಹುಡುಕುವ ಕಷ್ಟ ಅವರಿಗೆ ಬಿಡಿ!
ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಮಣಿಪಾಲ , ಉಡುಪಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಹಾಗೂ ವಿಜಾಪುರದಲ್ಲಿ ಸದ್ಯಕ್ಕೆ ಈ ಸೇವೆ ಲಭ್ಯ. ಹಂತ ಹಂತವಾಗಿ ಎಲ್ಲೆಡೆ ವಿಸ್ತರಿಸುವುದು ಹಾಗೂ ಕನ್ನಡ ಎಸ್ಎಂಎಸ್ ವ್ಯವಸ್ಥೆಯನ್ನು ಆರಂಭಿಸುವ ಉದ್ದೇಶವಿದೆ ಎಂದು ಏರ್ಟೆಲ್ ಸಂಸ್ಥೆ ತಿಳಿಸಿದೆ.
ಏರ್ಟೆಲ್ನ ಹೊಸ ಸೇವೆಯ ವಿಶೇಷತೆ ಹೀಗಿದೆ;
- ಪೊಲೀಸ್ ಠಾಣೆ, ಆಸ್ಪತ್ರೆ, ಆಂಬ್ಯುಲೆನ್ಸ್, ನೀರಿನ ಬಿಲ್ ಪಾವತಿಸುವ ಕೇಂದ್ರ, 24 ಗಂಟೆ ಸೇವೆ ಲಭ್ಯವಿರುವ ಔಷಧಿ ಅಂಗಡಿ, ಸಿನಿಮಾ ಮಂದಿರ, ಹೋಟೆಲ್, ಪಬ್, ಬಾರ್ ಮತ್ತಿತರ ಮಾಹಿತಿಯನ್ನು ಗ್ರಾಹಕರು ಪಡೆಯ ಬಹುದು.
- ಪೋಸ್ಟ್ ಪೇಯ್ಡ್ ಮತ್ತು ಫ್ರೀಪೇಯ್ಡ್ ಗ್ರಾಹಕರು ಅಗತ್ಯ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ಪಡೆಯ ಬಹುದು.
- ಹೊಸ ಸೇವೆ ಪಡೆದುಕೊಳ್ಳಲು ಗ್ರಾಹಕರು 4242 ಸಂಖ್ಯೆಗೆ ಸಂಕ್ಷಿಪ್ತ ಸಂದೇಶವನ್ನು ಎಸ್ಎಂಎಸ್ ಮೂಲಕ ನೀಡಿದಲ್ಲಿ ಮಾಹಿತಿ ದೊರೆಯಲಿದೆ. ಪ್ರತಿ ಪ್ರಶ್ನೆಗೆ 3 ರೂ. ದರ ವಿಧಿಸಲಾಗಿದೆ.
- ಈ ಸೇವೆಯಲ್ಲಿ ಬಳಸಲಾಗುವ ಎಸ್ಎಂಎಸ್ನ ಸಂಕೇತಾಕ್ಷರಗಳು ನಿಮ್ಮ ನೆನಪಲ್ಲಿರಲಿ. ಅವುಗಳೆಂದರೇ, POL- police stations, HOS- hospitals, AMB- ambulances, WATERBILL- Water bill payment centres, MED- 24 hour pharmacies, ATM- ATMs, CINE- Cinema Halls, RES- restaurants, PUB- pubs and bars.
ಮುಖಪುಟ / ವಾರ್ತೆಗಳು
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications