Get Updates
Get notified of breaking news, exclusive insights, and must-see stories!

ಬೆಂಗಳೂರಿನ ವಿಜ್ಞಾನಿ ಮಧುಸೂದನರಾವ್‌ಗೆ ಸ್ವರ್ಣಜಯಂತಿ ಪ್ರಶಸ್ತಿ

ಬೆಂಗಳೂರಿನ ವಿಜ್ಞಾನಿ ಮಧುಸೂದನರಾವ್‌ಗೆ ಸ್ವರ್ಣಜಯಂತಿ ಪ್ರಶಸ್ತಿ
ನವದೆಹಲಿಯ ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಪ್ರತಿಷ್ಠಿತ ಮನ್ನಣೆ

ಬೆಂಗಳೂರು : ನಗರದ ಯುವ ವಿಜ್ಞಾನಿ ವಿ.ಮಧುಸೂದನ ರಾವ್‌ ಅವರಿಗೆ, ಪ್ರತಿಷ್ಠಿತ ಸ್ವರ್ಣ ಜಯಂತಿ ಪ್ರಶಸ್ತಿ-2004 ಸಂದಿದೆ.

ನವದೆಹಲಿಯ ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾ, ಪ್ರತಿ ವರ್ಷ ಉಡ್ಡಯನ ಮತ್ತು ವೈಮಾನಿಕ ಶಾಸ್ತ್ರ ದ ಸಂಶೋಧನೆಗೆ ಸಂಬಂಧಿಸಿದಂತೆ ಸೇವೆಯನ್ನು ಗುರ್ತಿಸಿ ವಿಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಬೆಂಗಳೂರಿನ ಏರೋನಾಟಿಕಲ್‌ ಡೆವಲಫ್‌ಮೆಟ್‌ ಏಜನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧುಸೂದನ್‌ ರಾವ್‌ ಸೇವೆಯನ್ನು ಗುರ್ತಿಸಿ ಪ್ರಸಕ್ತ ಸಾಲಿನ ಸ್ವರ್ಣಜಯಂತಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಮಧುಸೂದನ್‌ರಾವ್‌ ಪುಣೆಯಲ್ಲಿ ಏರೋನಾಟಿಕಲ್‌ ಸೊಸೈಟಿಯ ಎಜಿಎಂ ಅವರಿಂದ ಶನಿವಾರ(ಡಿ.11) ಪ್ರಶಸ್ತಿಯನ್ನು ಸ್ವೀಕರಿಸುವರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+