ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ವಿಜ್ಞಾನಿ ಮಧುಸೂದನರಾವ್‌ಗೆ ಸ್ವರ್ಣಜಯಂತಿ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರಿನ ವಿಜ್ಞಾನಿ ಮಧುಸೂದನರಾವ್‌ಗೆ ಸ್ವರ್ಣಜಯಂತಿ ಪ್ರಶಸ್ತಿ
ನವದೆಹಲಿಯ ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಪ್ರತಿಷ್ಠಿತ ಮನ್ನಣೆ

ಬೆಂಗಳೂರು : ನಗರದ ಯುವ ವಿಜ್ಞಾನಿ ವಿ.ಮಧುಸೂದನ ರಾವ್‌ ಅವರಿಗೆ, ಪ್ರತಿಷ್ಠಿತ ಸ್ವರ್ಣ ಜಯಂತಿ ಪ್ರಶಸ್ತಿ-2004 ಸಂದಿದೆ.

ನವದೆಹಲಿಯ ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾ, ಪ್ರತಿ ವರ್ಷ ಉಡ್ಡಯನ ಮತ್ತು ವೈಮಾನಿಕ ಶಾಸ್ತ್ರ ದ ಸಂಶೋಧನೆಗೆ ಸಂಬಂಧಿಸಿದಂತೆ ಸೇವೆಯನ್ನು ಗುರ್ತಿಸಿ ವಿಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಬೆಂಗಳೂರಿನ ಏರೋನಾಟಿಕಲ್‌ ಡೆವಲಫ್‌ಮೆಟ್‌ ಏಜನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧುಸೂದನ್‌ ರಾವ್‌ ಸೇವೆಯನ್ನು ಗುರ್ತಿಸಿ ಪ್ರಸಕ್ತ ಸಾಲಿನ ಸ್ವರ್ಣಜಯಂತಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಮಧುಸೂದನ್‌ರಾವ್‌ ಪುಣೆಯಲ್ಲಿ ಏರೋನಾಟಿಕಲ್‌ ಸೊಸೈಟಿಯ ಎಜಿಎಂ ಅವರಿಂದ ಶನಿವಾರ(ಡಿ.11) ಪ್ರಶಸ್ತಿಯನ್ನು ಸ್ವೀಕರಿಸುವರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X