ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನ ವಿಜ್ಞಾನಿ ಮಧುಸೂದನರಾವ್ಗೆ ಸ್ವರ್ಣಜಯಂತಿ ಪ್ರಶಸ್ತಿ
ಬೆಂಗಳೂರಿನ
ವಿಜ್ಞಾನಿ
ಮಧುಸೂದನರಾವ್ಗೆ
ಸ್ವರ್ಣಜಯಂತಿ
ಪ್ರಶಸ್ತಿ
ನವದೆಹಲಿಯ
ಏರೋನಾಟಿಕಲ್
ಸೊಸೈಟಿ
ಆಫ್
ಇಂಡಿಯಾದ
ಪ್ರತಿಷ್ಠಿತ
ಮನ್ನಣೆ
ನವದೆಹಲಿಯ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ, ಪ್ರತಿ ವರ್ಷ ಉಡ್ಡಯನ ಮತ್ತು ವೈಮಾನಿಕ ಶಾಸ್ತ್ರ ದ ಸಂಶೋಧನೆಗೆ ಸಂಬಂಧಿಸಿದಂತೆ ಸೇವೆಯನ್ನು ಗುರ್ತಿಸಿ ವಿಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಬೆಂಗಳೂರಿನ ಏರೋನಾಟಿಕಲ್ ಡೆವಲಫ್ಮೆಟ್ ಏಜನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧುಸೂದನ್ ರಾವ್ ಸೇವೆಯನ್ನು ಗುರ್ತಿಸಿ ಪ್ರಸಕ್ತ ಸಾಲಿನ ಸ್ವರ್ಣಜಯಂತಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಮಧುಸೂದನ್ರಾವ್ ಪುಣೆಯಲ್ಲಿ ಏರೋನಾಟಿಕಲ್ ಸೊಸೈಟಿಯ ಎಜಿಎಂ ಅವರಿಂದ ಶನಿವಾರ(ಡಿ.11) ಪ್ರಶಸ್ತಿಯನ್ನು ಸ್ವೀಕರಿಸುವರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]