ಡಿ.11: ಎವರ್ಗ್ರೀನ್ ಹೀರೋ ದೇವಾನಂದ್ ಸಂಗೀತ ರಸಸಂಜೆ

ಬೆಂಗಳೂರು : ದೇವಾನಂದ್- ಈ ಹೆಸರೇ ಕೇಳುಗರ ಮನದಲ್ಲಿ ಮಿಂಚು ತರುತ್ತದೆ. ಹಿಂದಿ ಚಿತ್ರರಸಿಕರಲ್ಲಿ ಮಾತ್ರವಲ್ಲ, ಪ್ರತಿಯಾಬ್ಬ ಚಿತ್ರರಸಿಕರ ಪಾಲಿಗೂ ದೇವಾನಂದ್ ಅಂದರೆ ರೋಮಾಂಚನ. ವಯಸ್ಸಾದ ಮೇಲೆ ಆಕರ್ಷಣೆ ಚಿತ್ರರಂಗದಲ್ಲಿ ಬದಿಗೆ ಸರಿಯುತ್ತದೆ. ಆದರೆ ಎಲ್ಲರಂತಲ್ಲ ದೇವಾನಂದ್! ಚಿರಯುವಕ ದೇವಾನಂದ್ ನೆನಪುಗಳು ಕಾಡುತ್ತಿವೆಯೇ, ಆಗಿದ್ದರೆ ನಗರದ ಚಿತ್ರಪ್ರೇಮಿಗಳಿಗೆ ಅದರಲ್ಲೂ ದೇವಾನಂದ್ ಅಭಿಮಾನಿಗಳಿಗೊಂದು ಸಿಹಿಸಿಹಿಯಾದ ಸಮಾಚಾರ ಇಲ್ಲಿದೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ (ಡಿ.11) ಸಂಜೆ 6.15 ಕ್ಕೆ- 'ಲೆಜೆಂಡ್ಸ್ ’ ಶೀರ್ಷಿಕೆಯಲ್ಲಿ ದೇವಾನಂದ್ ಸ್ಪೆಷಲ್ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಾಡಾಗಿದೆ. ಬೆಳಕು ಶಿಶು ನಿವಾಸ(ಅನಾಥ ಮತ್ತು ನಿರಾಶ್ರಿತರ ವಸತಿ ಶಾಲೆ)ಕ್ಕೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಬೆಂಗಳೂರಿನ ರಮ್ಯ ಕಲ್ಚರಲ್ ಅಕಾಡೆಮಿ ಏರ್ಪಡಿಸಿದೆ.
ಎಸ್.ಸುನೀತ, ದಿವ್ಯ ರಾಘವನ್, ಸಿಂಚನ್ ದೀಕ್ಷಿತ್, ಶೀಲು ಮೆಹ್ತಾ, ಡಾ.ಸಲೀಂ, ಜಿಂಪೆಟ್ಸ್ ಮೋಹನ್, ಆರ್.ಶ್ರೀನಾಥ್, ಸಂಜಯ್ ಸಿಂಗ್, ಸುನೀಲ್ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಪ್ರವೇಶ ದರ- ರೂ.200, ರೂ.100 ಮತ್ತು ರೂ.50.
ಟಿಕೇಟ್ಗಳು ಕೆಳಕಂಡ ಸ್ಥಳಗಳಲ್ಲಿ ಲಭ್ಯ:
BUTTER SPONGE BAKERY (Basavanagudi & Indiranagar)
CALYPSO (Jayanagar),
CANARA UNION (Malleswaram)
TALKING HEADZ SALOON (Brigade Road)
RAVINDRA KALAKSHETRA CANTEEN, (Basaveswaravangara), Ph. 23227601
(ಇನ್ಫೋ ವಾರ್ತೆ)
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications