ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಂಕರರಾಮನ್ ಕೊಲೆ ಪ್ರಮುಖ ಆರೋಪಿ ಅಪ್ಪು ಆಂಧ್ರದಲ್ಲಿ ಸೆರೆ
ಶಂಕರರಾಮನ್
ಕೊಲೆ
ಪ್ರಮುಖ
ಆರೋಪಿ
ಅಪ್ಪು
ಆಂಧ್ರದಲ್ಲಿ
ಸೆರೆ
ಬಂಧಿತ
ಅಪ್ಪುವಿನಿಂದ
ಪ್ರಕರಣದಲ್ಲಿ
ಶಂಕರಾಚಾರ್ಯರ
ನೈಜ
ಪಾತ್ರ
ಬಹಿರಂಗ?
ಆಂಧ್ರಪ್ರದೇಶದ ಚಿತ್ತೂರು ಬಳಿಯ ಪುತ್ತೂರಿನಲ್ಲಿ ಡಿ.3ರ ಶುಕ್ರವಾರ ಅಪ್ಪುವನ್ನು ಬಂಧಿಸಲಾಯಿತು. ಹೆಚ್ಚಿನ ತನಿಖೆಗಾಗಿ ಆತನನ್ನು ಕಾಂಚೀಪುರಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕರರಾಮನ್ ಕೊಲೆಯ ಸೂತ್ರಧಾರ ಎಂದು ಅಪ್ಪುವನ್ನು ಪೊಲೀಸರು ಶಂಕಿಸಿದ್ದಾರೆ. ಕಾಂಚೀಪುರಂನ ವರದರಾಜ ಪೆರುಮಾಳ್ ದೇಗುಲದ ಮೇನೇಜರ್ ಆಗಿದ್ದ ಶಂಕರರಾಮನ್ರ ಕೊಲೆ ಕಳೆದ ಸೆಪ್ಟಂಬರ್ನಲ್ಲಿ ನಡೆದಿತ್ತು .
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]