ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರ ಹಿತಕ್ಕಾಗಿಯೇ ಗ್ರಾಮೀಣ ಪ್ರದೇಶದಿ ಪವರ್ಕಟ್ -ಕೃಷಿ ಸಚಿವ
ರೈತರ
ಹಿತಕ್ಕಾಗಿಯೇ
ಗ್ರಾಮೀಣ
ಪ್ರದೇಶದಿ
ಪವರ್ಕಟ್
-ಕೃಷಿ
ಸಚಿವ
ಕೋಲಾರ
ಜಿಲ್ಲೆಯಲ್ಲಿ
1,100
ಅಡಿಗಳಿಗೆ
ಅಂತರ್ಜಲ
ಮಟ್ಟದಲ್ಲಿ
ಕುಸಿತ
ನಗರದ ಅರಮನೆ ಆವರಣದಲ್ಲಿ ನಾಲ್ಕು ದಿನಗಳ ಅಗ್ರಿ ಮೇಳವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದ 24 ಗಂಟೆ ಕಾಲ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ನೀಡುವುದರಿಂದ, ರೈತರು ದುರುಪಯೋಗಪಡಿಸಿ ಕೊಳ್ಳುವ ಸಾಧ್ಯತೆಗಳಿವೆ. ಕೆಲವು ರೈತರು ಪಂಪ್ಸೆಟ್ನ ಸ್ವಿಚ್ ಆಫ್ ಮಾಡುವುದೇ ಇಲ್ಲ ಎಂದರು.
ಕೋಲಾರ ಜಿಲ್ಲೆಯಲ್ಲಿ 1,100 ಅಡಿ ಕೊರೆದರೂ ಹನಿ ನೀರು ಸಿಕ್ಕುತ್ತಿಲ್ಲ. ಅಂತರ್ಜಲ ಮಟ್ಟ ದಿನೇದಿನೇ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಕಡಿತ ರೈತರಿಗೆ ಒಂದು ರೀತಿಯಲ್ಲಿ ವರದಾನವೆ ಸರಿ ಎಂದು ಸಚಿವರು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
Post
your
views
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]