ಕಂಚಿ ಕ್ರೆೃಂ ಸ್ಟೋರಿಗೆ ಹೊಸ ತಿರುವು- ಪ್ರಮುಖ ಸಾಕ್ಷಿ ಹೇಳಿಕೆ ಬದಲು
ಕಂಚಿ ಕ್ರೆೃಂ ಸ್ಟೋರಿಗೆ ಹೊಸ ತಿರುವು- ಪ್ರಮುಖ ಸಾಕ್ಷಿ ಹೇಳಿಕೆ ಬದಲು
ಮಠಕ್ಕೆ ಕಳೆದ ತಿಂಗಳಷ್ಟೇ ರಾಧಾಕೃಷ್ಣ ಪರಿಚಿತನಾಗಿದ್ದ ಎನ್ನುತ್ತಿವೆ ಮಠದ ಮೂಲಗಳು
ಕಾಂಚೀಪುರಂ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿ ಕದಿವರನ್ನನ್ನು ನ.3 ರಂದು ಹಾಜರು ಪಡಿಸಿದಾಗ ಆತ ಪೋಲೀಸರಿಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾನೆ. ನನ್ನನ್ನು ಬಂಧಿಸಿದ ಪೋಲೀಸರು ಪ್ರತಿ ದಿನ ನಾನಾ ಚಿತ್ರಹಿಂಸೆಗಳನ್ನು ನೀಡಿ, ಸಿದ್ಧ ಹೇಳಿಕೆಗಳಿಗೆ ನನ್ನನ್ನು ಒಪ್ಪಿಸಿದರು. ಕಂಚಿ ಶ್ರೀಗಳ ವಿರುದ್ಧದ ನನ್ನ ಇದುವರೆಗಿನ ಎಲ್ಲಾ ಹೇಳಿಕೆಗಳು ಬಲವಂತದ ಹೇಳಿಕೆಗಳಾಗಿವೆ ಎಂದು ಕದಿವರನ್ ಬಹಿರಂಗ ಪಡಿಸಿದ್ದಾನೆ.
ಕದಿವರನ್ ಮತ್ತು ರಜನಿ ಅಲಿಯಾಸ್ ಚಿನ್ನ ನೀಡಿದ ಮಾಹಿತಿ ಮೇರೆಗೆ ಕಂಚಿಶ್ರೀಗಳ ಬಂಧಿಸಿದ್ದಾಗಿ ಪೋಲೀಸರು ಹೇಳಿದ್ದರು.
ರಾಧಾಕೃಷ್ಣ ಪ್ರಕರಣ: ಸೆಪ್ಟೆಂಬರ್ 2002 ರಲ್ಲಿ ಶ್ರೀಗಳು, ಚೆನ್ನೈ ಮೂಲದ ಜಿ. ರಾಧಾಕೃಷ್ಣ ಎಂಬಾತನ ಮೇಲೆ ಹಲ್ಲೆ ಮಾಡಿಸಿ, ಕೊಲೆಗೆ ಪ್ರಯತ್ನಿಸಿದ್ದಾರೆ ಎನ್ನುವುದು ಪೋಲೀಸರ ವಾದ. ಆದರೆ ವಾಸ್ತವವಾಗಿ ರಾಧಾಕೃಷ್ಣ ಮಠಕ್ಕೆ ಕಳೆದ ತಿಂಗಳಷ್ಟೇ ಭೇಟಿಯಾಗಿ ಪರಿಚಿತನಾಗಿದ್ದ ಎಂದು ಮಠದ ಮೂಲಗಳು ತಿಳಿಸಿವೆ. ಆದರೆ ಈ ಬಗೆಗೆ ಮಠ ತನ್ನ ಮುಂದಿನ ನಡೆಯನ್ನು ಪ್ರಕಟಿಸಿಲ್ಲ.
ಇತ್ತ ತಮಿಳುನಾಡಿನ ಡಿಎಂಕೆ ಮುಖಂಡ ಕರುಣಾನಿಧಿ, ಕಂಚಿ ಶ್ರೀಗಳ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿ ಜಯಲಲಿತಾ ತಮ್ಮ ವೈಯುಕ್ತಿಕ ಹಗೆಯನ್ನು ಸಾಬೀತು ಪಡಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications