Get Updates
Get notified of breaking news, exclusive insights, and must-see stories!

ಬೆಂಗಳೂರು : ಕಾಂಗ್ರೆಸ್‌ ಕಾರ್ಪೊರೇಟರ್‌ ಚಂದ್ರಪ್ಪ ದಾರುಣ ಕೊಲೆ

ಬೆಂಗಳೂರು : ಕಾಂಗ್ರೆಸ್‌ ಕಾರ್ಪೊರೇಟರ್‌ ಚಂದ್ರಪ್ಪ ದಾರುಣ ಕೊಲೆ
ದೀಪಾವಳಿ ಮುನ್ನಾದಿನ ಬೆಂಗಳೂರಲ್ಲಿ ಚೆಲ್ಲಿದ ರಕ್ತ

ಬೆಂಗಳೂರು : ಬೆಕ್ಕಿನಕಣ್ಣು ರಾಜೇಂದ್ರನ ಕೊಲೆ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಕೊಲೆಗೆ ಬೆಂಗಳೂರು ಮಹಾನಗರ ಸಾಕ್ಷಿಯಾಗಿದ್ದು , ನ.10ರ ಬುಧವಾರ ನಗರದ ಮಹದೇವಪುರ ಕಾರ್ಪೊರೇಟರ್‌ ಚಂದ್ರಪ್ಪ ಕೊಲೆಗೀಡಾಗಿದ್ದಾರೆ.

ಗುರುತು ಸಿಗದ ಮೂವರು ಹಂತಕರು ಚಂದ್ರಪ್ಪನವರನ್ನು ಬುಧವಾರ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರಪ್ಪನವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಅವರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದರು.

ಕೊಲೆಯ ಕಾರಣ ತಿಳಿದುಬಂದಿಲ್ಲ . ಚಂದ್ರಪ್ಪನವರು ತಮ್ಮ ಮಗುವನ್ನು ಶಾಲೆಗೆ ಬಿಟ್ಟು ಬರುವಾಗ ಕೊಲೆಗೀಡಾಗಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+