ನಾರಿನ ಕೈಗಾರಿಕೆಗಳ ಅಭಿವೃದ್ಧಿಗೆ 700 ಕೋಟಿ ಹೂಡಿಕೆ- ಸಚಿವ ಸಿಂಧ್ಯ
ನಾರಿನ
ಕೈಗಾರಿಕೆಗಳ
ಅಭಿವೃದ್ಧಿಗೆ
700
ಕೋಟಿ
ಹೂಡಿಕೆ-
ಸಚಿವ
ಸಿಂಧ್ಯ
ಚೈನಾ
ಸಿಲ್ಕ್ನಿಂದ
ದೇಶೀಯ
ಸಿಲ್ಕ್
ಉದ್ಯಮಕ್ಕೆ
ಅಪಾಯವಿಲ್ಲ
ಕೆಎಸ್ಐಸಿಯ ಹೊಸ ವಿನ್ಯಾಸದ ಮೈಸೂರು ಸಿಲ್ಕ್ ಸೀರೆಗಳನ್ನು ಬಿಡುಗಡೆ ಮಾಡಿದ ನಂತರ ಮಾತನಾಡುತ್ತಿದ್ದ ಅವರು, ನಾರಿನ ಉದ್ಯಮವನ್ನು ಬೆಂಬಲಿಸಲು, ರಾಜ್ಯದ ಹತ್ತು ಜಿಲ್ಲೆಗಳಲ್ಲಿಸರಕಾರ ವಿಶೇಷ ನೆರವನ್ನು ನೀಡಲಿದೆ. ಈ ಜಿಲ್ಲೆಗಳಲ್ಲಿ ನಾರಿನ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು, ಮೂಲ ಸೌಕರ್ಯಗಳ ಕಲ್ಪಿಸಿ, ಬ್ಯಾಂಕ್ ಮೂಲಕ ಸಬ್ಸಿಡಿಯಾಂದಿಗೆ ಆರ್ಥಿಕ ನೆರವು ನೀಡಲಿದೆ ಎಂದರು.
ನಾರು, ಕರಕುಶಲವಸ್ತುಗಳು, ಖಾದಿ, ಗೃಹಕೈಗಾರಿಕೆಗಳು, ಗ್ರಾಮೀಣ ಕೈಗಾರಿಕೆಗಳಿಗೆ ಸರಕಾರ ಒತ್ತು ನೀಡಿದೆ. ಇವು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಕಲ್ಪಿಸುವ ಕ್ಷೇತ್ರಗಳಾಗಿವೆ. ರಾಜ್ಯದಲ್ಲಿ 80 ಲಕ್ಷ ಜನರು ರೇಷ್ಮೆ ಉದ್ಯಮವನ್ನು ನಂಬಿದ್ದಾರೆ. ಸಿಲ್ಕ್ ಉದ್ಯಮವನ್ನು ಹಿಗ್ಗಿಸಲು, ಹೊಸ ತಂತ್ರಜ್ಞಾನದ ಬಳಕೆಗೆ ಸರಕಾರ ಮುಂದಾಗಿದೆ. ಚೈನಾ ಸಿಲ್ಕ್ ಮಾರುಕಟ್ಟೆಯಲ್ಲಿದ್ದರೂ, ಅದರ ಗುಣಮಟ್ಟ ದಲ್ಲಿ ದೋಷವಿದೆ. ಹೀಗಾಗಿ ದೇಶೀಯ ರೇಷ್ಮೆ ಉದ್ಯಮಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸಿಂಧ್ಯ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ