ಚುನಾವಣೆ ನಂತರ ಮೌನವಾಗಿದ್ದ ಟಿಪ್ಪು ಖಡ್ಗ ಮತ್ತೆ ಸುದ್ದಿಯಲ್ಲಿದೆ !
ಚುನಾವಣೆ ನಂತರ ಮೌನವಾಗಿದ್ದ ಟಿಪ್ಪು ಖಡ್ಗ ಮತ್ತೆ ಸುದ್ದಿಯಲ್ಲಿದೆ !
ವಿಜಯ ಮಲ್ಯ ನಾಡಿಗೆ ಮರಳಿ ತಂದ ಟಿಪ್ಪುಖಡ್ಗಕ್ಕೆ ಸೀಮಾ ಸುಂಕದ ಬಿಸಿ
ದೇಶೀಯ ಮತ್ತು ವಿದೇಶೀಯ ಮೂಲದ ಯಾವುದೇ ವಸ್ತುವಿರಲಿ, ಆಮದು ಮಾಡಿಕೊಂಡ ಪ್ರತಿ ಸರಕಿಗೂ ಸೀಮಾ ಸುಂಕ ಅನ್ವಯಿಸುತ್ತದೆ. ಆಮದು ಪರವಾನಗಿಯ ವಿಧಿವಿಧಾನಗಳನ್ನು ಮಲ್ಯ ಪೂರೈಸಿಲ್ಲ. ಖಡ್ಗದ ಮೌಲ್ಯ ಸೂಚಿಸಿರುವ ಕಸ್ಟಮ್ಸ್ ಇಲಾಖೆ, ಮಲ್ಯ ಪ್ರತಿಕ್ರಿಯೆಯನ್ನು ಕಾಯುತ್ತಿದೆ.
ಭಾರತ ಸರಕಾರ ವಿನಾಯಿತಿ ಪ್ರಕಟಿಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಮಲ್ಯ ಸುಂಕ ವಿನಾಯಿತಿಗೆ ಮನವಿ ಸಲ್ಲಿಸಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
1799 ರಲ್ಲಿ ನಡೆದ ಶ್ರೀರಂಗ ಪಟ್ಟಣದ ಕಾಳಗದಲ್ಲಿ ಟಿಪ್ಪು ಸುಲ್ತಾನ್ ಸಾವನ್ನಪ್ಪಿದ ನಂತರ, ಈ ಖಡ್ಗ ಬ್ರಿಟನ್ ತಲುಪಿತ್ತು. ಲಂಡನ್ನಲ್ಲಿ ನಡೆದ ಹರಾಜಿನಲ್ಲಿ ಗೆದ್ದು , ಡಾ. ವಿಜಯಮಲ್ಯ ಐತಿಹಾಸಿಕ ಖಡ್ಗವನ್ನು ನಾಡಿಗೆ ಮರಳಿ ತಂದಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications