ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಫೈರ್ಬ್ರಾಂಡ್ ಉಮಾ ಆಯ್ಕೆ
ಬಿಜೆಪಿ
ಪ್ರಧಾನ
ಕಾರ್ಯದರ್ಶಿಯಾಗಿ
ಫೈರ್ಬ್ರಾಂಡ್
ಉಮಾ
ಆಯ್ಕೆ
ಆಡ್ವಾಣಿ
ಸಾರಥ್ಯದ
ಬಿಜೆಪಿ
ಚೈತನ್ಯ
ರಥಕ್ಕೆ
ಹೊಸ
ಸೇರ್ಪಡೆ
ಬಿಜೆಪಿ ಮುಖಂಡ ಅರುಣ್ಜೇಟ್ಲಿ ಈ ವಿಚಾರವನ್ನು ಗುರುವಾರ(ನ.4)ಸುದ್ದಿಗಾರಿಗೆ ತಿಳಿಸಿದರು. ಬಿಜೆಪಿಗೆ ಚೈತನ್ಯ ತುಂಬಲು ಪಕ್ಷದ ಅಧ್ಯಕ್ಷ ಎಲ್.ಕೆ. ಆಡ್ವಾಣಿ ಕಾರ್ಯತಂತ್ರ ರೂಪಿಸುತ್ತಿದ್ದು, ಪದಾಧಿಕಾರಿಗಳ ಬದಲಾವಣೆಗೆ ಮುಂದಾಗಿದ್ದಾರೆ.
ಬಿಜೆಪಿ ಉಗ್ರಹಿಂದುತ್ವ ಸಿದ್ಧಾಂತಕ್ಕೆ ಮರಳಿರುವ ಸೂಚನೆ ನೀಡಿರುವ ಬೆನ್ನಲ್ಲಿಯೇ ಉಮಾಭಾರತಿಯ ನೇಮಕಾತಿ ನಡೆದಿದೆ. ಅಯೋಧ್ಯೆ ಗದ್ದಲ ಮತ್ತು ಈದ್ಗಾ ಮೈದಾನದ ಪ್ರಕರಣಗಳಲ್ಲಿ ರಾಷ್ಟ್ರದಲ್ಲಿ ಉಮಾಭಾರತಿ ಸುದ್ದಿ ಮಾಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]