ಪಾರ್ಟಿ ಟಿಕೆಟ್ ಕೊಟ್ರೆ ವಿಧಾನಸಭಾ ಚುನಾವಣೆಗೆ ರೆಡಿ - ಮುತ್ತುಲಕ್ಷ್ಮಿ
ಪಾರ್ಟಿ ಟಿಕೆಟ್ ಕೊಟ್ರೆ ವಿಧಾನಸಭಾ ಚುನಾವಣೆಗೆ ರೆಡಿ - ಮುತ್ತುಲಕ್ಷ್ಮಿ
ನರಹಂತಕ ವೀರಪ್ಪನ್ ಸತ್ತ ವಾರದಲ್ಲಿಯೇ ಹೊರಬಿದ್ದಿದೆ ಮುತ್ತುಲಕ್ಷಿ ್ಮಕನಸು
ಗಂಡನನ್ನು ಎಸ್ಟಿಎಫ್ ಕಾರ್ಯಾಚರಣೆಯಲ್ಲಿ ವಾರದ ಹಿಂದಷ್ಟೇ ಕಳೆದುಕೊಂಡಿರುವ ಮುತ್ತುಲಕ್ಷ್ಮಿ ಮೆಟ್ಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ತೋಡಿಕೊಂಡರು.
ಯಾವ ರಾಜಕೀಯ ಪಕ್ಷವಾದರೂ ನನ್ನನ್ನು ಗುರ್ತಿಸಿ ಟಿಕೇಟ್ ನೀಡಿದರೆ ಕಣಕ್ಕಿಳಿಯುತ್ತೇನೆ ಎನ್ನುವ ಮುತ್ತುಲಕ್ಷ್ಮಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಷ್ಟವಿಲ್ಲ. ರಾಧಿಕಾ ಸೆಲ್ವಿ(ಈಕೆಯ ಗಂಡನನ್ನು ಪೋಲೀಸರು ಕೊಂದಿದ್ದಾರೆ) ಡಿಎಂಕೆ ಟಿಕೇಟ್ ಪಡೆದು ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವುದು ಮುತ್ತು ಲಕ್ಷ್ಮಿಯಲ್ಲಿ ಬಯಕೆಗಳ ತಂದಿದೆ. ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಕರುಣಾನಿಧಿ ಪಕ್ಷ ಸಹಕರಿಸುತ್ತದೆ ಎನ್ನುವ ವಿಶ್ವಾಸ ಆಕೆಯದು.
ಮುತ್ತುಲಕ್ಷ್ಮಿ1980 ರಲ್ಲಿ ಕಾಡುಗಳ್ಳ ವೀರಪ್ಪನ್ನನ್ನು ಮದುವೆಯಾದಳು. ಆಕೆ ಮೆಟ್ಟೂರು ಡ್ಯಾಮ್ ಬಳಿ ಟೀಸ್ಟಾಲ್ ಒಂದನ್ನು 1990 ರಲ್ಲಿ ನಡೆಸುತ್ತಿದ್ದಳು. ಗಣಿಗಾರಿಕೆ ಆ ಭಾಗದಲ್ಲಿ ಶುರುವಾದಾಗ, ಅದರಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ಗೋಪಿನಾಥಂ ಗ್ರಾಮದಲ್ಲಿ ವೀರಪ್ಪನ್ನ ಹಿರಿಯ ಸಹೋದರ ಮುತ್ತಯ್ಯ ಮತ್ತು ಮುತ್ತುಲಕ್ಷ್ಮಿ, ಹದಿನೆಂಟು ಎಕರೆ ಪ್ರದೇಶವನ್ನು ಕೃಷಿಯೋಗ್ಯವಾಗಿ ಪರಿವರ್ತಿಸಿ ಶೇಂಗಾ ಬೆಳೆಯುತ್ತಿದ್ದರು. ಮುತ್ತುಲಕ್ಷ್ಮಿ ಸಹಾ ಪೋಲೀಸ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾಳೆ.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications