ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್, ಗುಲ್ಪರ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಸ್ಥಿತಿ ಕಷ್ಟ ಕಷ್ಟ !
ಬೀದರ್,
ಗುಲ್ಪರ್ಗ,
ದಾವಣಗೆರೆ,
ಚಿತ್ರದುರ್ಗ
ಜಿಲ್ಲೆಗಳ
ಸ್ಥಿತಿ
ಕಷ್ಟ
ಕಷ್ಟ
!
ವೀರಶೈವ
ಧರ್ಮ
ಜಗತ್ತಿನಲ್ಲಿಯೇ
ಸರ್ವಶ್ರೇಷ್ಠ-ಸಚಿವ
ರಾಜಶೇಖರನ್
ನಗರದಲ್ಲಿ ವೀರಶೈವ ವಕೀಲರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀದರ್, ಗುಲ್ಪರ್ಗ, ದಾವಣಗೆರೆ, ಚಿತ್ರದುರ್ಗ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ವಿಷಯವನ್ನು ಬಹಿರಂಗಪಡಿಸಿದರು.
ಜಗತ್ತಿನ ಎಲ್ಲಾ ಧರ್ಮಗಳ ಶ್ರೇಷ್ಠ ಅಂಶಗಳನ್ನು ವೀರಶೈವ ಧರ್ಮ ಮೈಗೂಡಿಸಿಕೊಂಡಿದೆ. ಹೀಗಾಗಿ ವೀರಶೈವ ಧರ್ಮ ಜಗತ್ತಿನಲ್ಲಿ ಸರ್ವಶ್ರೇಷ್ಠವಾಗಿದ್ದು, ಎಲ್ಲರಿಗೂ ಲೇಸನ್ನೇ ಬಯಸುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಭೀಮಣ್ಣ ಖಂಡ್ರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕೇಂದ್ರ ಸಚಿವ ಬಸವರಾಜ ಅನ್ವರಿ, ಕೆ.ಎನ್. ರಾಜಶೇಖರ್, ಎಸ್.ಎಸ್. ಪಾಟೀಲ್ ಮತ್ತಿತರರು ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]