ವೀರಪ್ಪನ್ ಸಾವಿನ ನಂತರ ಮುತ್ತುಲಕ್ಷ್ಮಿನಡೆ ಏನು ? ಆಕೆ ಹೇಳುತ್ತಾಳೆ...
ವೀರಪ್ಪನ್ ಸಾವಿನ ನಂತರ ಮುತ್ತುಲಕ್ಷ್ಮಿನಡೆ ಏನು ? ಆಕೆ ಹೇಳುತ್ತಾಳೆ...
ವೀರಪ್ಪನ್ಪುತ್ರಿಯರ ಕಂಗಳಲ್ಲಿ ಡಾಕ್ಟರ್-ಐಎಎಸ್ ಅಧಿಕಾರಿಯಾಗುವ ಕನಸು!
ವೀರಪ್ಪನ್ ಸಂಗ್ರಹಿಸಿದ್ದ ಎನ್ನಲಾಗುವ ಕೋಟ್ಯಾಂತರ ರೂ.ಗಳನ್ನು ಕಾಡಿನ ಹಳ್ಳ-ಗುಂಡಿಗಳಿಂದ ಹೊರತೆಗೆಯುವ ನೆಪದಲ್ಲಿ ಇಲ್ಲಿನ ಜನರನ್ನು ಶೋಷಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಎಸ್ಟಿಎಫ್ ನನ್ನನ್ನು ನೆಮ್ಮದಿಯಾಗಿರಲು ಬಿಟ್ಟಿಲ್ಲ . ಅನಗತ್ಯ ಕಿರುಕುಳಗಳ ಮೂಲಕ ಪೊಲೀಸರು ಕುಟುಂಬದ ಶಾಂತಿಕದಡಿದ್ದಾರೆ ಎಂದು ಮುತ್ತುಲಕ್ಷ್ಮಿ ಆರೋಪಿಸಿದ್ದಾಳೆ.
ನನ್ನ ಮಕ್ಕಳಿಬ್ಬರೂ ವಯಸ್ಸಿಗೆ ಬಂದಿದ್ದಾರೆ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಗಂಡನನ್ನು ಕಳೆದುಕೊಂಡು ನಾನೀಗ ಅನಾಥಳಾಗಿದ್ದೇನೆ. ನನ್ನ ಮಕ್ಕಳಾದ ವಿದ್ಯಾರಾಣಿ(14) ಮತ್ತು ಪ್ರಭಾ(11)ಳ ವಿದ್ಯಾಭ್ಯಾಸಕ್ಕೆ ತಮಿಳುನಾಡು ಸರಕಾರ ನೆರವು ನೀಡಬೇಕು ಎಂದು ಮುತ್ತುಲಕ್ಷ್ಮಿ ಕೋರಿದ್ದಾಳೆ.
ಕನಸು : ಏನೇ ಕಷ್ಟವಾದರೂ ಮಕ್ಕಳ ವಿದ್ಯಾಭ್ಯಾಸ ಅಪೂರ್ಣವಾಗಲು ಬಿಡುವುದಿಲ್ಲ. ಅವರನ್ನು ಶ್ರೇಷ್ಠ ಪೌರರನ್ನಾಗಿಸುವುದು ನನ್ನ ಗುರಿ. ನನ್ನ ಹಿರಿಯ ಮಗಳು ವಿದ್ಯಾಳಿಗೆ ಡಾಕ್ಟರ್ ಆಗುವ ಕನಸಿದೆ. ಪ್ರಭಾಳಿಗೆ ಐಎಎಸ್ ಅಧಿಕಾರಿಯಾಗುವ ಬಯಕೆ ಇದೆ. ಹೊಟ್ಟೆ ಪಾಡಿಗಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡಲು ಯೋಚಿಸುತ್ತಿದ್ದೇನೆ. ಧರ್ಮಪುರಿ ಜಿಲ್ಲೆಯಲ್ಲಿ ತನ್ನ ತಾಯಿಯಾಂದಿಗೆ ವಾಸಿಸುತ್ತಿರುವುದಾಗಿ ಮುತ್ತುಲಕ್ಷ್ಮಿ ತಿಳಿಸಿದ್ದಾಳೆ.
(ಏಜನ್ಸೀಸ್)
ಮುಖಪುಟ / ವೀರಪ್ಪನ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications