ವೀರಪ್ಪನ್ ಶವ ಪಡೆಯಲು ಧರ್ಮಪುರಿಆಸ್ಪತ್ರೆಗೆ ಮುತ್ತು ಲಕ್ಷ್ಮಿಆಗಮನ
ವೀರಪ್ಪನ್ ಶವ ಪಡೆಯಲು ಧರ್ಮಪುರಿಆಸ್ಪತ್ರೆಗೆ ಮುತ್ತು ಲಕ್ಷ್ಮಿಆಗಮನ
ವೀರಪ್ಪನ್ ಬೇಟೆಗೆ ಕಾರಣವಾದ ಬೇಹುಗಾರಿಕೆ ವರದಿ
ಎಸ್ಟಿಎಫ್ ಬಲೆ ಹಾಕಿ ಹೊಂಚು ಹಾಕುತ್ತಿತ್ತು. ಆರಂಭದಲ್ಲಿ ಶರಣಾಗುವಂತೆ ಮೈಕ್ನಲ್ಲಿ ಪೋಲೀಸರು ಮಾಡಿದ ಮನವಿಗೆ ಆತ ಬೆಲೆ ನೀಡಲಿಲ್ಲ. ಎಸ್ಟಿಎಫ್ ಮತ್ತು ವೀರಪ್ಪನ್ನಡುವೆ 20 ನಿಮಿಷಗಳ ಗುಂಡಿನ ಆಟ ನಡೆಯಿತು. ಕಡೆಗೆ ಸ್ಥಳದಲ್ಲೇ ವೀರಪ್ಪನ್ ಗುಂಡಿಗೆ ಬಲಿಯಾದ. ಉಳಿದ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಪತಿಗಾಗಿ ಬಂದ ಪತ್ನಿ: ಗಂಡನ ಅಂತಿಮ ದರ್ಶನ ಪಡೆದು, ಆತನ ದೇಹವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಧರ್ಮಪುರಿ ಆಸ್ಪತ್ರೆಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಮಂಗಳವಾರ(ಅಕ್ಟೋಬರ್ 19) ಮಧ್ಯಾಹ್ನ ಆಗಮಿಸಿದ್ದಳು.
ವೀರಪ್ಪನ್ ಸಾವಿನಿಂದ ಕಂಗಾಲಾದಂತೆ ಕಂಡು ಬಂದ ಮುತ್ತುಲಕ್ಷ್ಮಿ, ಪತ್ರಕರ್ತರೊಂದಿಗೆ ಮಾತನಾಡಲು ಇಷ್ಟಪಡಲಿಲ್ಲ. ಪೋಟೋ ತೆಗೆಯಲು ಪ್ರಯತ್ನಿಸಿದ ಛಾಯಾಗ್ರಾಹಕರು, ಆಕೆಯ ಕೆಟ್ಟ ಬೈಗುಳವನ್ನು ಕೇಳಬೇಕಾಯಿತು. ಸೇತುಕುಳಿ ಗೋವಿಂದನ್ ಬಂಧುಗಳು ಆತನ ದೇಹವನ್ನು ಪಡೆಯಲು ಆಸ್ಪತ್ರೆಗೆ ಬಂದಿದ್ದರು.
ಇವ ವೀರಪ್ಪನ್ ಅಲ್ಲ: ಟಿವಿ ಹಾಗೂ ಪತ್ರಿಕೆಗಳಲ್ಲಿ ವೀರಪ್ಪನ್ ಶವದ ಪೋಟೋ ನೋಡಿದವರು, ಸತ್ತವನು ವೀರಪ್ಪನ್ ಅಲ್ಲ ಎಂಬ ಸಂಶಯದಲ್ಲಿದ್ದಾರೆ. ಮುಖದ ತುಂಬ ದಟ್ಟ ಮೀಸೆಯಿಂದಲೇ ಗುರ್ತಿಸಿಕೊಂಡಿದ್ದ, ವೀರಪ್ಪನ್ ಮೀಸೆಯನ್ನು ಚೊಕ್ಕವಾಗಿ ಕತ್ತರಿಸಿಕೊಂಡಿರುವುದೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ. ಡಿಎನ್ಎ ಪರೀಕ್ಷೆ ವೀರಪ್ಪನ್ ಈತನೇ ಎಂಬುದನ್ನು ಖಚಿತ ಪಡಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications