Get Updates
Get notified of breaking news, exclusive insights, and must-see stories!

ಅಂತರಾತ್ಮದ ಮಾತಿಗೆ ಮನ್ನಣೆ, ಚುನಾವಣಾ ಸನ್ಯಾಸ-ವೆಂಕಯ್ಯ ನಾಯ್ಡು

ಅಂತರಾತ್ಮದ ಮಾತಿಗೆ ಮನ್ನಣೆ, ಚುನಾವಣಾ ಸನ್ಯಾಸ-ವೆಂಕಯ್ಯ ನಾಯ್ಡು
ಪಕ್ಷಕ್ಕೆ ಚೈತನ್ಯ ತುಂಬಲು ಎಲ್‌.ಕೆ.ಆಡ್ವಾಣಿಯಿಂದ ಬಿಜೆಪಿ ಸಾರಥ್ಯ

ನವದೆಹಲಿ: ದಿಢೀರ್‌ ರಾಜಕೀಯ ಬೆಳವಣಿಗೆಯಾಂದರಲ್ಲಿ ಬಿಜೆಪಿಯ ನೂತನ ಅಧ್ಯಕ್ಷರಾಗಿ ಎಲ್‌.ಕೆ.ಆಡ್ವಾಣಿ ಆಯ್ಕೆಯಾಗಿದ್ದಾರೆ. ಆ ಮೂಲಕ ಮಹಾರಾಷ್ಟ್ರ ಚುನಾವಣಾ ವೈಪಲ್ಯಕ್ಕೆ ವೆಂಕಯ್ಯನಾಯ್ಡು ಬಲಿಪಶುವಾಗಿದ್ದಾರೆ.

ಅಕ್ಟೋಬರ್‌ 29 ರಂದು ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಆಡ್ವಾಣಿ ಅಧಿಕಾರ ಸ್ವೀಕರಿಸುವರು. ಲೋಕಸಭೆ ಹಾಗೂ ಮಹಾರಾಷ್ಟ್ರದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆಹೊತ್ತು , ಪಕ್ಷದ ಅಧ್ಯಕ್ಷರಾಗಿದ್ದ ಎಂ.ವೆಂಕಯ್ಯ ನಾಯ್ದು ರಾಜೀನಾಮೆ ನೀಡಿದ್ದರು.

ಸನ್ಯಾಸ: ಅಂತರಾತ್ಮದ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಜೀವನ ಪರ್ಯಂತ ಯಾವುದೇ ಚುನಾವಣೆಗೆ ನಾನು ಹಾಗೂ ನನ್ನ ಕುಟುಂಬದ ಸದಸ್ಯರು ಸ್ಪರ್ಧಿಸುವುದಿಲ್ಲ. ವೈಯುಕ್ತಿಕ ಸಮಸ್ಯೆ ಹಾಗೂ ಪತ್ನಿಯ ಅನಾರೋಗ್ಯ ಸಹಾ ರಾಜೀನಾಮೆಗೆ ಕಾರಣವಾಗಿದೆ ಎಂದು ವೆಂಕಯ್ಯನಾಯ್ಡು ಪ್ರತಿಕ್ರಿಯಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+