ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ಸಮೀಪದ ಕುಗ್ರಾಮ ಸುತ್ತೂರುನಲ್ಲಿ ಅಬ್ದುಲ್ ಕಲಂ ಜನ್ಮದಿನ
ಮೈಸೂರು
ಸಮೀಪದ
ಕುಗ್ರಾಮ
ಸುತ್ತೂರುನಲ್ಲಿ
ಅಬ್ದುಲ್
ಕಲಂ
ಜನ್ಮದಿನ
ಅನಾಥ
ಮಕ್ಕಳೊಂದಿಗೆ
ಬೆರೆತು
ಹುಟ್ಟಿದ
ಹಬ್ಬ
ಸವಿದ
ರಾಷ್ಟ್ರಪತಿ
ಮೈಸೂರು ನಗರದಿಂದ 22 ಕಿ.ಮೀ ದೂರದಲ್ಲಿರುವ ವೀರಶೈವರ ಧಾರ್ಮಿಕ ಕೇಂದ್ರವಾದ ಸುತ್ತೂರಿನಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರೀಯ ಯುವ ಜನ ಮೇಳದ ಉದ್ಘಾಟನೆಗಾಗಿ ಆಗಮಿಸಿದ್ದ ರಾಷ್ಟ್ರಪತಿ ಕಲಂ, ನಂತರ ಅನಾಥ ಮಕ್ಕಳೊಂದಿಗೆ ಬೆರೆತರು. ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಕಲಂ, ಹುಟ್ಟಿದ ಹಬ್ಬದ ಹಾಡು ಹಾಗೂ ಶುಭಾಶಯಗಳನ್ನು ಮಕ್ಕಳಿಂದ ಸ್ವೀಕರಿಸಿದರು. ಮಕ್ಕಳಿಗೆ ಕೇಕ್ ನೀಡಿ, ಅವರಿಂಗ ಪಡೆದು ರಾಷ್ಟ್ರಪತಿಗಳು ಖುಷಿಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]