ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡದಿ ಕಾರ್ಖಾನೆಯಲ್ಲಿ ವಿಷವಾಯು ಸೇವನೆಯಿಂದಾಗಿ ನಾಲ್ವರ ಸಾವು

By Staff
|
Google Oneindia Kannada News

ಬಿಡದಿ ಕಾರ್ಖಾನೆಯಲ್ಲಿ ವಿಷವಾಯು ಸೇವನೆಯಿಂದಾಗಿ ನಾಲ್ವರ ಸಾವು
ರಾಸಾಯಿನಿಕ ಕಾರ್ಖಾನೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಅವಘಡ

ಬೆಂಗಳೂರು : ಕಾರ್ಖಾನೆಯಲ್ಲಿ ವಿಷವಾಯು ಸೇವಿಸಿ ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಬಿಡದಿಯಲ್ಲಿ ನಡೆದಿದೆ.

ಬೆಂಗಳೂರು ಹೊರ ವಲಯದ ಬಿಡದಿಯ ರಾಸಾಯಿನಿಕ ಕಾರ್ಖಾನೆಯಾಂದರಲ್ಲಿ ಸೆ.29ರ ಬುಧವಾರ ವಿಷವಾಯು ಸೇವನೆಗೊಳಗಾದ ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಪ್ರಜ್ಞೆತಪ್ಪಿ ಬಿದ್ದಿದ್ದ ಈ ಕಾರ್ಮಿಕರನ್ನು ರಕ್ಷಣಾ ಸಿಬ್ಬಂದಿ ಗಮನಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಷವಾಯು ಸೇವನೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ತೀವ್ರ ಅಸ್ವಸ್ಥರಾಗಿದ್ದ ಕಾರ್ಮಿಕರು ಉಳಿಯಲಿಲ್ಲ .

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X