ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ನಮಸ್ಕಾರ -ಉಮಾ ಭಾರತಿ
ತಿರಂಗ
ಯಾತ್ರೆಯ
ನಂತರ
ರಾಜಕೀಯಕ್ಕೆ
ನಮಸ್ಕಾರ
-ಉಮಾ
ಭಾರತಿ
ಸಾರ್ವಜನಿಕ
ಜಾಗೃತಿ
ಕೆಲಸದಲ್ಲಿ
ಹುದ್ದೆಗಳಿಗಿಂತ
ಆಂದೋಲನಗಳು
ಮುಖ್ಯ
ಸಾರ್ವಜನಿಕ ಜಾಗೃತಿಗೆ ಹುದ್ದೆಗಳು ಮುಖ್ಯವಲ್ಲ . ಆದರೆ ಆಂದೋಲನಗಳು ಮುಖ್ಯ ಎನ್ನುವುದು ತಮಗೆ ಮನವರಿಕೆಯಾಗಿದೆ. ಆ ಕಾರಣದಿಂದಾಗಿ ತಿರಂಗ ಯಾತ್ರೆಯ ನಂತರ ರಾಜಕೀಯ ತ್ಯಜಿಸುವುದಾಗಿ ಮಥುರಾದಲ್ಲಿ ಸಾರ್ವಜನಿಕ ಸಭೆಯಾಂದರಲ್ಲಿ ಬುಧವಾರ (ಸೆ.22) ಮಾತನಾಡಿದ ಉಮಾ ಭಾರತಿ ಹೇಳಿದರು.
ಸಾರ್ವಜಿನಕ ಜಾಗೃತಿ ಮೂಡಿಸುವ ಆಂದೋಲನಗಳಲ್ಲಿ ಇನ್ನು ಮುಂದೆಯೂ ಮುಂದುವರಿಯುವುದಾಗಿ ಉಮಾ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Story first published: Saturday, November 24, 2001, 5:30 [IST]