Get Updates
Get notified of breaking news, exclusive insights, and must-see stories!

ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ನಮಸ್ಕಾರ -ಉಮಾ ಭಾರತಿ

ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ನಮಸ್ಕಾರ -ಉಮಾ ಭಾರತಿ
ಸಾರ್ವಜನಿಕ ಜಾಗೃತಿ ಕೆಲಸದಲ್ಲಿ ಹುದ್ದೆಗಳಿಗಿಂತ ಆಂದೋಲನಗಳು ಮುಖ್ಯ

ಮಥುರಾ : ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ವಿದಾಯ ಹೇಳುವುದಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿ ಪ್ರಕಟಿಸಿದ್ದಾರೆ.

ಸಾರ್ವಜನಿಕ ಜಾಗೃತಿಗೆ ಹುದ್ದೆಗಳು ಮುಖ್ಯವಲ್ಲ . ಆದರೆ ಆಂದೋಲನಗಳು ಮುಖ್ಯ ಎನ್ನುವುದು ತಮಗೆ ಮನವರಿಕೆಯಾಗಿದೆ. ಆ ಕಾರಣದಿಂದಾಗಿ ತಿರಂಗ ಯಾತ್ರೆಯ ನಂತರ ರಾಜಕೀಯ ತ್ಯಜಿಸುವುದಾಗಿ ಮಥುರಾದಲ್ಲಿ ಸಾರ್ವಜನಿಕ ಸಭೆಯಾಂದರಲ್ಲಿ ಬುಧವಾರ (ಸೆ.22) ಮಾತನಾಡಿದ ಉಮಾ ಭಾರತಿ ಹೇಳಿದರು.

ಸಾರ್ವಜಿನಕ ಜಾಗೃತಿ ಮೂಡಿಸುವ ಆಂದೋಲನಗಳಲ್ಲಿ ಇನ್ನು ಮುಂದೆಯೂ ಮುಂದುವರಿಯುವುದಾಗಿ ಉಮಾ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+