ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ನಮಸ್ಕಾರ -ಉಮಾ ಭಾರತಿ

By Staff
|
Google Oneindia Kannada News

ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ನಮಸ್ಕಾರ -ಉಮಾ ಭಾರತಿ
ಸಾರ್ವಜನಿಕ ಜಾಗೃತಿ ಕೆಲಸದಲ್ಲಿ ಹುದ್ದೆಗಳಿಗಿಂತ ಆಂದೋಲನಗಳು ಮುಖ್ಯ

ಮಥುರಾ : ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ವಿದಾಯ ಹೇಳುವುದಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿ ಪ್ರಕಟಿಸಿದ್ದಾರೆ.

ಸಾರ್ವಜನಿಕ ಜಾಗೃತಿಗೆ ಹುದ್ದೆಗಳು ಮುಖ್ಯವಲ್ಲ . ಆದರೆ ಆಂದೋಲನಗಳು ಮುಖ್ಯ ಎನ್ನುವುದು ತಮಗೆ ಮನವರಿಕೆಯಾಗಿದೆ. ಆ ಕಾರಣದಿಂದಾಗಿ ತಿರಂಗ ಯಾತ್ರೆಯ ನಂತರ ರಾಜಕೀಯ ತ್ಯಜಿಸುವುದಾಗಿ ಮಥುರಾದಲ್ಲಿ ಸಾರ್ವಜನಿಕ ಸಭೆಯಾಂದರಲ್ಲಿ ಬುಧವಾರ (ಸೆ.22) ಮಾತನಾಡಿದ ಉಮಾ ಭಾರತಿ ಹೇಳಿದರು.

ಸಾರ್ವಜಿನಕ ಜಾಗೃತಿ ಮೂಡಿಸುವ ಆಂದೋಲನಗಳಲ್ಲಿ ಇನ್ನು ಮುಂದೆಯೂ ಮುಂದುವರಿಯುವುದಾಗಿ ಉಮಾ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X