Get Updates
Get notified of breaking news, exclusive insights, and must-see stories!

ಸುಪ್ರಿಂಕೋರ್ಟ್‌ ತೀರ್ಪು : ರಾಷ್ಟ್ರಗೀತೇಲಿ ‘ಸಿಂಧು’ ಪದ ಬಳಕೆ ಸಿಂಧು

ಸುಪ್ರಿಂಕೋರ್ಟ್‌ ತೀರ್ಪು : ರಾಷ್ಟ್ರಗೀತೇಲಿ ‘ಸಿಂಧು’ ಪದ ಬಳಕೆ ಸಿಂಧು
ಭಾರತ ಒಕ್ಕೂಟದಲ್ಲಿಲ್ಲದ ‘ಸಿಂಧು’ ಪದ ಕೈಬಿಡಲು ನ್ಯಾಯಾಲಯ ನಕಾರ

ನವದೆಹಲಿ: ರಾಷ್ಟ್ರಗೀತೆಯಲ್ಲಿನ ‘ಸಿಂಧು’ ಪದವನ್ನು ತೆಗೆದು ಹಾಕುವಂತೆ ನಾಗರೀಕರೊಬ್ಬರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಸೋಮವಾರ ವಜಾಮಾಡಿದೆ.

ಭಾರತ ಒಕ್ಕೂಟಕ್ಕೆ ಒಳಪಡದ ಈ ಪ್ರದೇಶವನ್ನು ರಾಷ್ಟ್ರಗೀತೆ ಜನಗಣಮನದಲ್ಲಿ ಸೇರಿಸಿರುವುದು ಅಸಮಂಜಸವೆಂದು ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟು ಸಂಜೀವ್‌ ಭಟ್ನಾಗರ್‌ ಸುಪ್ರಿಂಕೋರ್ಟ್‌ನಲ್ಲಿ ದೂರಿದ್ದರು. ಈ ಕೂಡ ಲೇ ಸಿಂಧು ಪದವನ್ನು ರಾಷ್ಟ್ರಗೀತೆಯಿಂದ ಕೈಬಿಡಬೇಕೆಂದು ಅವರು ಮನವಿ ಸಲ್ಲಿಸಿದ್ದರು.

ಭಟ್ನಾಗರ್‌ ವಾದವನ್ನು ಒಪ್ಪದ ಸುಪ್ರಿಂಕೋರ್ಟ್‌ ಅರ್ಜಿಯನ್ನು ತಳ್ಳಿಹಾಕಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+