ದೇಶದಲ್ಲಿ ಉನ್ನತದರ್ಜೆ ಕುಸುರಿ ಕೆಲಸಗಾರರ ಕೊರತೆ: ಕಿರಣ್ ಕಾರ್ನಿಕ್
ದೇಶದಲ್ಲಿ ಉನ್ನತದರ್ಜೆ ಕುಸುರಿ ಕೆಲಸಗಾರರ ಕೊರತೆ: ಕಿರಣ್ ಕಾರ್ನಿಕ್
ಸವಲತ್ತು ಹೆಚ್ಚಿಸಲು, ಪಠ್ಯಕ್ರಮ ಬದಲಿಸಲು ವಿವಿಗಳಿಗೆ ನಾಸ್ಕಾಂ ಆಗ್ರಹ
ಬಿಪಿಒ ಇಂಡಸ್ಟ್ರಿಗೆ ನೇಮಕಗೊಳ್ಳುವ ಪ್ರತಿ ನೂರು ಮಂದಿಯಲ್ಲಿ ಕೇವಲ 7 ಅಥವಾ 8 ಮಂದಿ ಮಾತ್ರ ಉತ್ತಮ ಪರಿಣಿತರಾಗಿರುತ್ತಾರೆ. ಪ್ರತಿವರ್ಷ ದೇಶದಲ್ಲಿ ಸುಮಾರು 5000 ಪಿಎಚ್ಡಿಗಳು ಹೊರಬೀಳುತ್ತಿದ್ದಾರೆ. ಸ್ಪರ್ಧಾತಕ ಪೇಟೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದರೆ ಉತ್ತಮ ಕೆಲಸಗಾರರು ಮಾತ್ರ ಅಗತ್ಯ ಸಂಖ್ಯೆಯಲ್ಲಿ ದೊರೆಯುತ್ತಿಲ್ಲ ಎಂದು ಕಿರಣ್ ಕಾರ್ನಿಕ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರತಿವರ್ಷ 3.5 ಲಕ್ಷ ಇಂಜಿನಿಯರ್ಗಳು ವಿಶ್ವವಿದ್ಯಾಲಯಗಳಿಂದ ಹೊರಬೀಳುತ್ತಿದ್ದಾರೆ. ಆದರೆ ಅವರಲ್ಲಿ ಮಾಸ್ಟರ್ಗಳು ಹಾಗೂ ಡಾಕ್ಟರೇಟ್ಗಳಾಗುವುದು ತೀರಾ ಕಡಿಮೆ,. ಕೇವಲ 5 ಸಾವಿರ ವಿದ್ಯಾರ್ಥಿಗಳು ಮಾತ್ರ ಪಿಎಚ್ಡಿ ಪಡೆಯುತ್ತಿದ್ದಾರೆ ಎಂದು ಕಿರಣ್ ಕಾರ್ನಿಕ್ ಅಂಕಿಅಂಶ ನೀಡಿದರು.
ಪ್ರಸ್ತುತ ಸಾಗುತ್ತಿರುವ ಬಿಪಿಒ ವೇಗಕ್ಕೆ ಪರಿಣಿತರ ಸಂಖ್ಯೆ ಏನೇನೂ ಹೊಂದುತ್ತಿಲ್ಲ . ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಪರಿಣಿತ ಕೆಲಸಗಾರರ ಕೊರತೆ ಕಾಡಲಿದೆ. ಆದುದರಿಂದ ಸವಲತ್ತುಗಳು ಹಾಗೂ ಪಠ್ಯಕ್ರಮವನ್ನು ಸುಧಾರಿಸುವಂತೆ ವಿಶ್ವವಿದ್ಯಾಲಯಗಳೊಂದಿಗೆ ನಾಸ್ಕಾಂ ಮಾತುಕತೆ ಪ್ರಯತ್ನ ಶುರು ಮಾಡಿದೆ. ಬೆಂಗಳೂರು ಹಾಗೂ ಹೈದರಾಬಾದ್ಗಳಲ್ಲಿನ ಮಾಹಿತಿ ತಂತ್ರಜ್ಞಾನ ಭಾರತೀಯ ಸಂಸ್ಥೆಗಳ ಮಾದರಿ ಅನುಸರಿಸುವಂತೆ ವಿವಿಗಳನ್ನು ಕೇಳಲಾಗುವುದು ಎಂದು ಕಿರಣ್ ಕಾರ್ನಿಕ್ ಹೇಳಿದರು.
(ಪಿಟಿಐ)
ಮುಖಪುಟ / ಐಟಿ - ಬಿಟಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications