ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಮಾ ಬಂಧಮುಕ್ತಿಗಾಗಿ ಜೈಲು ಸೇರಿದ ಸಾವಿರಾರು ಕಾರ್ಯಕರ್ತರು
ಉಮಾ
ಬಂಧಮುಕ್ತಿಗಾಗಿ
ಜೈಲು
ಸೇರಿದ
ಸಾವಿರಾರು
ಕಾರ್ಯಕರ್ತರು
ಸತ್ಯಾಗ್ರಹ
3ನೇ
ದಿನಕ್ಕೆ;
ಬಿಜೆಪಿ
ಕಾರ್ಯದರ್ಶಿ
ರಾಜನಾಥ
ಸಿಂಗ್
ಬಂಧನ
ಬಂಧನಕ್ಕೆ ಮುನ್ನ ಮಾತನಾಡಿದ ರಾಜನಾಥ ಸಿಂಗ್- ಉಮಾ ಭಾರತಿ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆದು ಧಾರವಾಡ ಜೈಲಿನಿಂದ ಬಿಡುಗಡೆ ಮಾಡಬೇಕು. ಕೇಂದ್ರ ಸಚಿವ ಸಂಪುಟದಿಂದ ಕಳಂಕಿತ ಸಚಿವರನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮೈಸೂರು, ಹಾಸನ, ಗುಲ್ಪರ್ಗ, ರಾಯಚೂರು ಜಿಲ್ಲೆ ಹಾಗೂ ರಾಜಸ್ತಾನ, ಛತ್ತೀಸಗಢ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಜೈಲ್ಭರೋ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
Story first published: Saturday, November 24, 2001, 5:30 [IST]