ಬಜೆಟ್ನಲ್ಲಿ ಬೆಂಗಳೂರು ನಗಣ್ಯ ! ಇದು ನ್ಯಾಯಾನಾ ಸಿದ್ರಾಮಣ್ಣ ?
ಬಜೆಟ್ನಲ್ಲಿ ಬೆಂಗಳೂರು ನಗಣ್ಯ ! ಇದು ನ್ಯಾಯಾನಾ ಸಿದ್ರಾಮಣ್ಣ ?
ಗ್ರಾಮಗಳ ಅಭಿವೃದ್ಧಿ ಸರಿ, ಹಾಗೆಂದು ನಗರಗಳಿಗೆ ಬೆನ್ನು ತಟ್ಟೋದು ಬೇಡವಾ....
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ಯೋಜನೆ, ವರ್ತುಲ ರಸ್ತೆ ಮುಂತಾದ ಮಹತ್ವದ ಯೋಜನೆಗಳ ಮಾತಿರಲಿ, ಇತರ ಯಾವುದೇ ಸಣ್ಣಪುಟ್ಟ ಯೋಜನೆಯನ್ನೂ ಬಜೆಟ್ನಲ್ಲಿ ಪ್ರಸ್ತಾಪಿಸುವ ಗೋಜಿಗೂ ಡೆಪ್ಯುಟಿ ಸಿಎಂ ಹಾಗೂ ವಿತ್ತ ಸಚಿವ ಸಿದ್ಧರಾಮಯ್ಯ ಹೋಗಿಲ್ಲ . ಬೆಂಗಳೂರಷ್ಟೇ ಅಲ್ಲ , ಗುಲ್ಬರ್ಗಾ ಹಾಗೂ ಮೈಸೂರುಗಳಲ್ಲಿ ವಾಯುನೆಲೆ ಸ್ಥಾಪಿಸುವ ಪ್ರಸ್ತಾವನೆ ಬಿಟ್ಟರೆ ರಾಜ್ಯದ ಇತರ ಯಾವುದೇ ನಗರವೂ ಬಜೆಟ್ನಲ್ಲಿ ಕಾಣಿಸಿಕೊಳ್ಳುವ ಯೋಗ ಹೊಂದಿಲ್ಲ .
ಸಿದ್ಧರಾಮಯ್ಯ ಬೆಂಗಳೂರಿಗೆ ಮೋಸ ಮಾಡಿದ್ದಾರೆ. ಶೇ.70ರಷ್ಟು ಮಾರಾಟ ತೆರಿಗೆ ಸಂದಾಯವಾಗುವ ಬೆಂಗಳೂರಿಗೆ ಬಜೆಟ್ನಲ್ಲಿ ಮನ್ನಣೆ ದೊರೆತೇ ಇಲ್ಲ . ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ . ಹಾಗೆಂದು ಬೆಂಗಳೂರನ್ನು ನಿರ್ಲಕ್ಷಿಸಬೇಕೆ ? ಎನ್ನುವುದು ನಾಗರಿಕರ ಅಳಲು.
ಒಂದೆಡೆ ಮಾಹಿತಿ ತಂತ್ರಜ್ಞಾನ, ಇನ್ನೊಂದೆಡೆ ಜೈವಿಕ ತಂತ್ರಜ್ಞಾನದ ಗೋಪುರಗಳು ಬೆಂಗಳೂರಲ್ಲಿ ಎದ್ದುನಿಲ್ಲುತ್ತಿವೆ. ಈ ಕಾರಣದಿಂದಾಗಿ ಪಶ್ಚಿಮದ ಜಗತ್ತು ಬೆಂಗಳೂರಿನತ್ತ ನೋಡುತ್ತಿದೆ. ನಗರದ ಆರೋಗ್ಯ ಕ್ಷೇತ್ರ ಕೂಡ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ಇದೆಲ್ಲಾ ಸಿದ್ಧರಾಮಯ್ಯನವರ ಕಣ್ಣಿಗೆ ಕಾಣದ್ದು ಹೇಗೆ ?
ಸಿದ್ಧರಾಮಯ್ಯ ಹಾಗೂ ಧರ್ಮಸಿಂಗ್ರಿಗೆ ಬೆಂಗಳೂರು ನಾಗರಿಕರ ಅಳಲು ಕೇಳುತ್ತಿಲ್ಲವೆ ?
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಬಜೆಟ್ 2004-05 : ರೈತರಿಗೆ ಶುಕ್ರದೆಸೆ, ‘ಗಣಕ ಮಿತ್ರ’ರಿಗೆ ಶನಿದೆಸೆ
‘ಕರ್ನಾಟಕ ಆನ್ಲೈನ್ ಲಾಟರಿ ಮುಕ್ತ ’ ! ರಾಜ ್ಯಬಜೆಟ್ ಘೋಷಣೆ
ಮುಖಪುಟ / ಬೆಂಗಳೂರು ಡೈರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications