ಕಾಣದ ಆಕೃತಿಯ ವಿಕೃತಿ : 15 ದಿನಗಳಿಂದ ಮಹಿಳೆಯರ ಅತ್ಯಾಚಾರ
ಕಾಣದ ಆಕೃತಿಯ ವಿಕೃತಿ : 15 ದಿನಗಳಿಂದ ಮಹಿಳೆಯರ ಅತ್ಯಾಚಾರ
ಅಹ್ಮದಾಬಾದ್ನಲ್ಲಿ ಹಗಲಿರುಳು ಭಯಭೀತಿಯ ವಾತಾವರಣ
ಅತ್ಯಾಚಾರ ನಡೆಸುತ್ತಿರುವುದು .... ಭೂತ !
ಆರಡಿ ಎತ್ತರ, ದೈತ್ಯದೇಹಿ, ಭುಜದವರೆಗೂ ಮೈಮೇಲೆಲ್ಲ ಕಪ್ಪು ಕೂದಲು, ಕೆಂಗಣ್ಣು, ಬಟ್ಟೆ ಹಾಕಿಕೊಂಡ ಸುಳಿವಿಲ್ಲ, ಕಾಲಿಗೆ ಕಪ್ಪನೆಯ ಶೂಸು... ಅವರವರ ಕಲ್ಪನೆಯಂತೆ ರೂಪತಳೆಯುತ್ತಿರುವ ಈ ಆಕೃತಿ ಮಹಿಳೆಯರ ಮಾತ್ರವಲ್ಲ, ಗಂಡಂದಿರ, ಸರ್ಕಾರದ, ಸೈಕಿಯಾಟ್ರಿಸ್ಟ್ಗಳ ನಿದ್ದೆ ಕೆಡಿಸಿದೆ.
ಒಬ್ಬಂಟಿಯಾಗಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವ ‘ಇಂಟೆಲಿಜೆಂಟ್’ ದೆವ್ವ ಅತ್ಯಾಚಾರ ಮಾಡಿ ಯಾರಿಗೂ ಕಾಣದಂತೆ ಕ್ಷಣಮಾತ್ರದಲ್ಲಿ ಮಾಯವಾಗುತ್ತಿದೆ. ಇಲ್ಲಿಯವರೆಗೆ ಯಾರ ಕಣ್ಣಿಗೂ ಸರಿಯಾಗಿ ಕಂಡುಬಂದಿಲ್ಲ.
ಎಲ್ಲಿಂದಲೋ ಪ್ರತ್ಯಕ್ಷವಾಗುವ ಈ ದೆವ್ವ ಕಳೆದ ಗುರುವಾರವಷ್ಟೇ ಮೂರು ಮಹಿಳೆಯರ ಶೀಲಹರಣಮಾಡಿದೆ. ಮೆಕ್ಯಾನಿಕ್ ಆಗಿರುವ ಮಹಮ್ಮದ್ ತನ್ನ ಪಕ್ಕದ ಮನೆಯ ಮಹಿಳೆಯನ್ನು ಹಿಂದಿನ ದಿನವಷ್ಟೇ ಬಲಾತ್ಕಾರ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಈ ಕಾಣದ ಕೈವಾಡವನ್ನು ಬಯಲಿಗೆಳೆಯಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ನಗರದ ಗಂಡಸರೆಲ್ಲ ಗಸ್ತು ತಿರುಗುತ್ತಿದ್ದಾರೆ. ಮಹಿಳೆಯರೆಲ್ಲ ಮುದುಡಿ ಮೂಲೆ ಹಿಡಿದು ಕುಳಿತಿದ್ದಾರೆ. ಆದರೆ, ದೆವ್ವದ ಸುಳಿವೂ ಇಲ್ಲಿಯವರೆಗೂ ಸಿಕ್ಕಿಲ್ಲ.
ಇದು ಯಾರು ಮಾಡಿರುವ ಅಪರಾಧವೂ ಅಲ್ಲ. ಯಾವ ಅಚ್ಯಾಚಾರವೂ ನಡೆದಿಲ್ಲ. ಇದು ಸಮೂಹ ಸನ್ನಿ ಎಂದು ಸೈಕಿಯಾಟ್ರಿಸ್ಟ್ಗಳು ಹೇಳಿದ್ದಕ್ಕೆ ಪೊಲೀಸರು ಸದ್ಯಕ್ಕಂತೂ ಕಿವಿಕೊಟ್ಟಿಲ್ಲ.
ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯರನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಲ್ಲಿ ಸತ್ಯ ತಾನೇ ಹೊರಬೀಳುತ್ತದೆ. ಆ ಮಹಿಳೆಯರು ಮುಂದೆ ಬಂದಾರೆಯೆ?
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications