ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಶ್ವೇಶ್ವರಯ್ಯ ಟ್ರಸ್ಟ್ನಿಂದ ಸಾಹಿತ್ಯ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ
ವಿಶ್ವೇಶ್ವರಯ್ಯ
ಟ್ರಸ್ಟ್ನಿಂದ
ಸಾಹಿತ್ಯ
ಪ್ರಶಸ್ತಿಗಳಿಗಾಗಿ
ಪುಸ್ತಕಗಳ
ಆಹ್ವಾನ
ಪುಸ್ತಕ
ಕಳುಹಿಸಲು
ಕೊನೆಯ
ದಿನಾಂಕ
ಜುಲೈ
31
1994ರಿಂದ ಈವರೆಗೆ ಪ್ರಕಟವಾದ ಪುಸ್ತಕಗಳನ್ನು ಪ್ರಶಸ್ತಿಗಾಗಿ ಕಳುಹಿಸಬಹುದು. ಆಯ್ಕೆಯಾದ 5 ಕೃತಿಗಳ ಲೇಖಕರಿಗೆ ತಲಾ 5 ಸಾವಿರ ರುಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ವಿವರಗಳನ್ನು
ಗಮನಿಸಿ
:
- ಅನ್ಯ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಯಾವುದೇ ಪ್ರಕಾರದ ಕೃತಿಗಳನ್ನು ಕಳುಹಿಸಬಹುದು. ಪುಸ್ತಕದ 3 ಪ್ರತಿಗಳನ್ನು ಕುಹಿಸಬೇಕು.
- ಹಸ್ತಪ್ರತಿಗಳಿಗೆ ಅವಕಾಶವಿಲ್ಲ .
- ಕೃತಿಗಳೊಂದಿಗೆ ಸ್ವ ವಿವರ ಹಾಗೂ ಎರಡು ಫೋಟೊ ಕಳುಹಿಸಿ.
- 10ನೇ ತರಗತಿಯಾಳಗೆ ಇದ್ದಾಗಲೇ ಕೃತಿಗಳನ್ನು ಪ್ರಕಟಿಸಿರುವ 20 ವರ್ಷ ಮೇಲ್ಪಟ್ಟ ಲೇಖಕರೂ ಕೂಡ ತಮ್ಮ ಪುಸ್ತಕಗಳನ್ನು ಕಳುಹಿಸಬಹುದು. ಆಯ್ಕೆಯಾದ ಕೃತಿಗಳಿಗೆ 2 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಗುವುದು.
- ಪುಸ್ತಕ ಕಳುಹಿಸಲು ಕೊನೆ ದಿನ- ಜುಲೈ 31, 2004.
ರಮೇಶ ಸುರ್ವೆ, ಅಧ್ಯಕ್ಷರು, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ, ನಂ.468, 1ನೇ ಮಹಡಿ, 13ನೇ ಮುಖ್ಯರಸ್ತೆ , 3ನೇ ಹಂತ, ಮಂಜುನಾಥ ನಗರ, ಬೆಂಗಳೂರು- 560010. ದೂರವಾಣಿ - (080) 23235970.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]