ಕೃಷಿ-ಗ್ರಾಮೀಣ ಅಭಿವೃದ್ಧಿಗೆ ಒತ್ತು , ಅಲ್ಪ ಸಂಖ್ಯಾತರ ಮೂಗಿಗೆ ಬೆಣ್ಣೆ !
ಕೃಷಿ-ಗ್ರಾಮೀಣ ಅಭಿವೃದ್ಧಿಗೆ ಒತ್ತು , ಅಲ್ಪ ಸಂಖ್ಯಾತರ ಮೂಗಿಗೆ ಬೆಣ್ಣೆ !
ನೀರಾವರಿ ಯೋಜನೆಗಳ ಪುನರ್ರಚನೆ, ಜಲಮೂಲಗಳ ಪುನರುಜ್ಜೀವನಕ್ಕೆ ಕ್ರಮ
ಬಜೆಟ್ನ ಇತರ ಮುಖ್ಯಾಂಶಗಳು :
- ಕುಟುಂಬದ ಓರ್ವ ಸದಸ್ಯನಿಗೆ 100 ದಿನಗಳ ಕೆಲಸದ ಖಾತರಿ ನೀಡುವ ರಾಷ್ಟ್ರೀಯ ಉದ್ಯೋಗ ಖಾತರಿ ಕಾರ್ಯಕ್ರಮಕ್ಕೆ ಚಾಲನೆ.
- ಏಡ್ಸ್ ಮುಂತಾದ ಮಾರಣಾಂತಿಕ ಕಾಯಿಲೆಗಳ ಪತ್ತೆ ಹಚ್ಚುವ ಕಾರ್ಯಕ್ರಮಗಳ ಅನುದಾನ 6 ರಿಂದ 7 ಸಾವಿರ ಕೋಟಿ ರುಪಾಯಿಗೆ ಹೆಚ್ಚಳ.
- ಕೃಷಿ ಅಭಿವೃದ್ಧಿಗೆ ಸರ್ವ ಪ್ರಯತ್ನ . ಮೂರು ವರ್ಷಗಳಲ್ಲಿ ಕೃಷಿ ಬೆಳವಣಿಗೆಯ ದುಪ್ಪಟ್ಟುಗೊಳಿಸಲು ಕ್ರಮ.
- ಆರೋಗ್ಯ ವಿಮೆ ಸಬ್ಸಿಡಿ ಹೆಚ್ಚಿಸಲು ಚಿಂತನೆ. ವೈಯಕ್ತಿಕವಾಗಿ 200 ರೂ, ಐವರು ಸದಸ್ಯರ ಕುಟುಂಬಕ್ಕೆ 300 ರೂ ಹಾಗೂ ಏಳು ಮಂದಿ ಸದಸ್ಯರ ಕುಟುಂಬಕ್ಕೆ 400 ರುಗಳಿಗೆ ಹೆಚ್ಚಿಸಲು ಕ್ರಮ.
- ಅಲ್ಪ ಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು 50 ಕೋಟಿ ರುಪಾಯಿಗಳ ಹೆಚ್ಚುವರಿ ಅನುದಾನ.
- ಕೃಷಿಯಲ್ಲಿನ ಸಹಕಾರಿ ಬ್ಯಾಂಕಿಂಗ್ ಪದ್ಧತಿಯ ಪರಿಶೀಲನೆಗಾಗಿ ಕಾರ್ಯಪಡೆ ರಚನೆ. 2004ರ ಅಕ್ಟೋಬರ್ 31 ರೊಳಗೆ ಕಾರ್ಯಪಡೆಯಿಂದ ವರದಿ.
- ನೀರಾವರಿ ಯೋಜನೆಗಳ ಪುನರ್ರಚನೆ.
- ಗ್ರಾಮೀಣ ಅಭಿವೃದ್ಧಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ 2300 ಕೋಟಿ ರುಪಾಯಿ.
- ಶಿಕ್ಷಣದ ಮೇಲೆ ಶೇ.2 ಸೆಸ್.
- ನೀರಿನ ಕೊರತೆ ಎದುರಿಸಲು- ಎಲ್ಲ ಜಲಮೂಲಗಳ ದುರಸ್ಥಿ , ನವೀಕರಣ, ಪುನರುಜ್ಜೀವನ ಕಾರ್ಯಕ್ರಮಗಳು.
- ಹಿಂದುಳಿದ ಹಾಗೂ ಗುಡ್ಡಗಾಡು ವರ್ಗಗಳಿಗೆ ಸೇರಿದ ಕೃಷಿಕರಿಗಾಗಿ ರಾಷ್ಟ್ರವ್ಯಾಪಿ ಜಲ ಬಿತ್ತನೆ ಯೋಜನೆ.
- ನಬಾರ್ಡ್ ನೆರವಿನಿಂದ 1 ಲಕ್ಷ ನೀರಾವರಿ ಘಟಕಗಳ ಪುನರ್ ಪ್ರಾರಂಭ. ಈ ಯೋಜನೆಗೆ ಶೇ.50ರ ಸಬ್ಸಿಡಿ.
- 2011-12ರೊಳಗೆ 300 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆ ಗುರಿ.
- ಹೊಸ ಆರೋಗ್ಯ ವಿಮೆ ಯೋಜನೆ ಅನುಧಿಷ್ಠಾನ. 120 ರು. ಪ್ರೀಮಿಯಂನ ಈ ಯೋಜನೆ 10 ಸಾವಿರ ರುಪಾಯಿ ಪರಿಹಾರ ಹೊಂದಿದೆ.
- ಏಡ್ಸ್ ತಡೆಗೆ 259 ಕೋಟಿ ರುಪಾಯಿ ಅನುದಾನ.
- ಕೃಷಿ ಅಭಿವೃದ್ಧಿಗೆ ಜೈವಿಕ ತಂತ್ರಜ್ಞಾನ ಬಳಸಲು 100 ಕೋಟಿ ರುಪಾಯಿ ಅನುದಾನ.
ಮುಖಪುಟ / ವಾರ್ತೆಗಳು
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications