Get Updates
Get notified of breaking news, exclusive insights, and must-see stories!

ಕೇಂದ್ರಬಜೆಟ್‌ 2004-05 : ಚಿದಂಬರಂ-ಮನಮೋಹನ್‌ ಸರ್ಕಸ್‌

ಕೇಂದ್ರಬಜೆಟ್‌ 2004-05 : ಚಿದಂಬರಂ-ಮನಮೋಹನ್‌ ಸರ್ಕಸ್‌
2008-09ರೊಳಗೆ ವಿತ್ತ ಕೊರತೆ ಅಳಿಸಲು ಮನಮೋಹನ್‌ ಸರ್ಕಾರದ ಸಂಕಲ್ಪ

ನವದೆಹಲಿ : 2008-09ರೊಳಗೆ ಆರ್ಥಿಕ ಕೊರತೆ ಅಳಿಸುವ ಗುರಿ, ಮನಮೋಹನ್‌ಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅಂಶಗಳ ಈಡೇರಿಕೆಗೆ ಒತ್ತು , ಕುಡಿಯುವ ನೀರು, ಆರೋಗ್ಯ ಹಾಗೂ ಶಿಕ್ಷಣವನ್ನು ಎಲ್ಲ ವರ್ಗದ ಜನತೆಗೆ ಒದಗಿಸಲು ಸರ್ವ ಯತ್ನ , - ಇವು ವಿತ್ತ ಸಚಿವ ಪಿ.ಚಿದಂಬರಂ ಬಜೆಟ್‌ನ ಕೆಲವು ಪ್ರಮುಖ ಅಂಶಗಳು.

ಜುಲೈ 8ರ ಗುರುವಾರ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ 2004-05ನೇ ಸಾಲಿನ ಕೇಂದ್ರ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದು , ಈ ಬಜೆಟ್‌ ಮನಮೋಹನ್‌ಸಿಂಗ್‌ ಹಾಗೂ ಚಿದಂಬರಂರ ಕನಸಿನ ಕೂಸು ಎಂದು ಬಣ್ಣಿಸಲಾಗಿದೆ.

ಕೇಂದ್ರ ಬಜೆಟ್‌ನ ಮುಖ್ಯಾಂಶಗಳು :

  • ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಗುರಿಗಳ ಈಡೇರಿಕೆಗಾಗಿ 5 ವರ್ಷಗಳ ರಸ್ತೆ ನಕ್ಷೆ.
  • 10 ಸಾವಿರ ಕೋಟಿ ರುಪಾಯಿಗಳ ಬಜೆಟ್‌ ವ್ಯಾಪ್ತಿ .
  • 2008-09ರೊಳಗೆ ವಿತ್ತ ಕೊರತೆ ಅಳಿಸುವ ಗುರಿ.
  • 1.5 ಕೋಟಿ ಕುಟುಂಬಳಿಗಾಗಿ ಅನ್ನ ಯೋಜನೆ.
  • ಕೂಲಿಗಾಗಿ ಕಾಳು ಯೋಜನೆಯ ಅನುಷ್ಠಾನ.
  • ಜೈವಿಕ ತಂತ್ರಜ್ಞಾನಕ್ಕೆ ಒತ್ತು .
  • ಆಹಾರ ವಲಯಕ್ಕೆ 25,800 ಕೋಟಿ ರುಪಾಯಿ ಸಬ್ಸಿಡಿ.
  • ಹಿರಿಯ ನಾಗರಿಕರ ಉಳಿತಾಯಕ್ಕೆ ಸರ್ಕಾರದ ರಕ್ಷಣೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+