ಲಾಲು ರೈಲಲ್ಲಿ ತಮಿಳ್ನಾಡಿಗೆ ಪ್ರಥಮ ದರ್ಜೆ, ರಾಜ್ಯಕ್ಕೆತೃತೀಯ ದರ್ಜೆ
ಲಾಲು ರೈಲಲ್ಲಿ ತಮಿಳ್ನಾಡಿಗೆ ಪ್ರಥಮ ದರ್ಜೆ, ರಾಜ್ಯಕ್ಕೆತೃತೀಯ ದರ್ಜೆ
ಸಂದರ್ಶನಕ್ಕೆ ತೆರಳುವ ನಿರುದ್ಯೋಗಿ ಯುವಜನತೆಗೆ ಉಚಿತ ಪ್ರಯಾಣ ಯೋಗ
ಹಾಸನ-ಬೆಂಗಳೂರು ನಡುವಣ ರೈಲ್ವೆ ಮಾರ್ಗ ನಿರ್ಮಿಸುವ ಪ್ರಸ್ತಾವನೆಯನ್ನು ಹೊರತುಪಡಿಸಿದರೆ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಗಳೂ ಲಾಲೂ ಬಜೆಟ್ನಲ್ಲಿಲ್ಲ . ಬೆಂಗಳೂರುನಗರ- ಬಂಗಾರಪೇಟೆ, ಮೈಸೂರು-ಧಾರವಾಡ ಹಾಗೂ ಹುಬ್ಬಳ್ಳಿ-ಚೆನ್ನೈ ನಡುವೆ ಮೂರು ರೈಲುಗಳನ್ನು ಪ್ರಕಟಿಸಿರುವ ಲಾಲೂ ರಾಜ್ಯದ ಕಣ್ಣೊರೆಸುವ ಪ್ರಯತ್ನ ಮಾಡಿದ್ದಾರೆ.
ಉಳಿದಂತೆ- ರೈಲ್ವೆ ಪ್ರಯಾಣದರವನ್ನು ಹೆಚ್ಚಿಸದಿರುವುದು ಮಾತ್ರವಲ್ಲ , ಕೆಲವು ವರ್ಗಗಳಿಗೆ ಪ್ರಯಾಣದರದಲ್ಲಿ ವಿಶೇಷ ರಿಯಾತಿಯನ್ನು ನೀಡಲೂ ಲಾಲೂಪ್ರಸಾದ್ ಯಾದವ್ ನಿರ್ಧರಿಸಿದ್ದಾರೆ. ವಿಶೇಷ ರಿಯಾಯಿತಿ ಕೆಳಕಂಡವರಿಗೆ ಲಭ್ಯ :
- ಉಗ್ರರೊಂದಿಗಿನ ಹೋರಾಟ ಅಥವಾ ಯುದ್ಧಗಳಲ್ಲಿ ನಿಧನರಾದ ಯೋಧರ ಪತ್ನಿಯರಿಗೆ ರೈಲು ಪ್ರಯಾಣಶುಲ್ಕದಲ್ಲಿ ಶೇ.75 ರಿಯಾಯಿತಿ.
- ಹಿಮೋಫೀಲಿಯಾ ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಶೇ.75 ಶುಲ್ಕ ವಿನಾಯಿತಿ.
- ನಿರುದ್ಯೋಗಿಗಳಿಗೆ ಉಚಿತ ಪ್ರಯಾಣ : ಸಂದರ್ಶನಗಳಿಗೆ ತೆರಳುವ ಹಾಗೂ ವಿವಿಧ ಅರ್ಹತಾ ಪರೀಕ್ಷೆಗಳನ್ನು ಬರೆಯಲು ತೆರಳುವ ನಿರುದ್ಯೋಗಿ ಯುವಜನತೆಗೆ ಉಚಿತ ಪ್ರಯಾಣ ಸವಲತ್ತು .
- ಪ್ರಯಾಣ ಶುಲ್ಕ ಹೆಚ್ಚಳ ಇಲ್ಲ .
- 15 ಎಕ್ಸ್ಪ್ರೆಸ್ ರೈಲುಗಳ ಸಂಚಾರ.
- ಕಂಪ್ಯೂಟರೀಕೃತ ಸಂಚಾರ ನಿಯಂತ್ರಣ.
- 273 ಕಿಮೀ ಉದ್ದದ ನೂತನ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ.
- ದುರಂತ ನಿರ್ವಹಣೆಗಾಗಿ ಸಂಸ್ಥೆಯಾಂದರ ಸ್ಥಾಪನೆ.
- 32 ಹೊಸ ರೈಲುಗಳ ಓಡಾಟ.
- ಪರಿಸರ ಸ್ನೇಹಿ ಶೌಚಾಲಯಗಳ ವ್ಯವಸ್ಥೆ .
- ರೈಲುಗಳಲ್ಲಿ ಲಸ್ಸಿ ಮಾರಾಟಕ್ಕೆ ಕ್ರಮ. ರೈಲು ನಿಲ್ದಾಣಗಳಲ್ಲಿ ಹಾಲು ಹಾಗೂ ಹಾಲು ಉತ್ಪನ್ನಗಳಿಗೆ ಮಣೆ.
- ಪ್ರಯಾಣಿಕರ ರಕ್ಷಣೆಗೆ ಆದ್ಯತೆ.
ವಾರ್ತಾ ಸಂಚಯ
ರೈಲ್ವೆ ಬಜೆಟ್ 2004-05: ರಕ್ಷಣೆಗೆ ಒತ್ತು , ಪ್ರಯಾಣದರ ಯಥಾಸ್ಥಿತಿ
ಮುಖಪುಟ / ವಾರ್ತೆಗಳು
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications