ಬೆಂಗಳೂರಿನಲ್ಲಿ ಜುಲೈ5ರಿಂದ ಐದು ದಿನ ಯಕ್ಷಗಾನ ‘ಪಂಚಕ’ ಉತ್ಸವ
ಬೆಂಗಳೂರಿನಲ್ಲಿ ಜುಲೈ5ರಿಂದ ಐದು ದಿನ ಯಕ್ಷಗಾನ ‘ಪಂಚಕ’ ಉತ್ಸವ
ನಗರದ ಯಕ್ಷಗಾನ ರಸಿಕರಿಗೆ ಸಂತಸದ ಸುದ್ದಿ. ಐದು ದಿನಗಳ ಯಕ್ಷಗಾನ ‘ಪಂಚಕ’. ಉಚಿತ ಪ್ರವೇಶ. ನೀವೂ ಬನ್ನಿ... ನಿಮ್ಮವರನ್ನೂ ಕರೆತನ್ನಿ...
- ಪ್ರಕಾಶ ಸಾಗರ
[email protected]
ಯಕ್ಷಗಾನ ಯೋಗಕ್ಷೇಮ ಅಭಿಯಾನ, ಬೆಂಗಳೂರು ಮತ್ತು ಹವ್ಯಕ ಮಹಾಸಭೆ, ಬೆಂಗಳೂರು ಪ್ರಾಂತ ಪ್ರತಿನಿಧಿ ಪರಿಷತ್ಗಳ ಸಹಯೋಗದಲ್ಲಿ ನಡೆಯಲಿರುವ ಐದು ದಿನಗಳ ‘ಪಂಚಕ’ ಯಕ್ಷೋತ್ಸವಕ್ಕೆ ಅಭಿಯಾನವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದೆ. ಯಕ್ಷಗಾನ ಕಲಾವಿದರ, ಯಕ್ಷಗಾನ ರಸಿಕರ, ಯಕ್ಷಗಾನ ಆರಾಧಕರ ಮಿಲನ ಮಹೋತ್ಸವವೆಂದು ಪರಿಗಣಿಸಲಾಗುವ ಈ ಕಾರ್ಯಕ್ರಮಕ್ಕೆ, ಸಂಘಟಕರು ಸರ್ವರಿಗೂ ಆದರದ ಆಮಂತ್ರಣ ನೀಡುತಿದ್ದಾರೆ.
ನಡೆಯಲಿರುವ ಪ್ರಸಂಗಗಳು:
ಕಾರ್ತವೀರ್ಯಾರ್ಜುನ
ಭಕ್ತ ಸುಧನ್ವ
ದಕ್ಷ ಯಜ್ಞ
ಕೀಚಕ ವಧೆ
ಶಾಕುಂತಲೆ
ಕಲಾವಿದರು:
ಹಿಮ್ಮೇಳದಲ್ಲಿ: ವಿದ್ವಾನ್ ಗಣಪತಿ ಭಟ್ಟ, ಪ್ರಸನ್ನ ಭಟ್ಟ ಬಾಳ್ಕಲ್, ವಿ.ಪಿ.ಪಾಠಕ್, ವೇದವ್ಯಾಸ ಶೆಣೈ, ಲಕ್ಷ್ಮೀನಾರಾಯಣ ಸಂಪ
ಮುಮ್ಮೇಳದಲ್ಲಿ: ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ತೋಏಮನೆ, ಸಂಜಯ ಬೆಳೆಯೂರು, ನಾಗೇಂದ್ರ ಮೂರೂರು, ಪರಮೇಶ್ವರ್ ಭಟ್ಟ ಹೇರೂರು.
ಸ್ತ್ರೀ ವೇಶ: ವಿಷ್ಣು ಭಟ್ಟ ಮೂರೂರು, ಶಂಕರ ಹೆಗಡೆ ನೀಲ್ಕೋಡು, ಮಂಟಪ ಪ್ರಬಾಕರ ಉಪಾಧ್ಯ(ವಿಶೇಷ ಆಮಂತ್ರಿತರು)
ಹಾಸ್ಯ: ಶ್ರೀಧರ ಹೆಗಡೆ ಚಪ್ಪರಮನೆ.
ಐದು ದಿನಗಳ ಈ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ಯಶಸ್ವಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾಗಬೇಕೆಂದು ಅಭಿಯಾನವು ವಿನಂತಿಸುತ್ತದೆ. ಉಚಿತ ಪ್ರವೇಶವಾಗಿದ್ದು, ದಾನಿಗಳು, ಆಸಕ್ತರು ತನು, ಮನ, ಧನದಿಂದ ನೀಡುವ ಸಹಕಾರಗಳಿಗೆ ಸ್ವಾಗತವಿದೆ.
ಹೆಚ್ಚಿನ ವಿವರಗಳಿಗಾಗಿ:
ಅಖಿಲ ಹವ್ಯಕ ಮಹಾ ಸಭಾ
101, 8ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ
ಮಲ್ಲೇಶ್ವರಂ, ಬೆಂಗಳೂರು-03
ದೂರವಾಣಿ: 080-23348193, 51128498, 26721510/94480-61678
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications