Get Updates
Get notified of breaking news, exclusive insights, and must-see stories!

ಬೆಂಗಳೂರು ‘ಪ್ರೆಸ್‌ಕ್ಲಬ್‌’ಅಧ್ಯಕ್ಷರಾಗಿ ಅರಕೆರೆ ಜಯರಾಂ ಪುನರಾಯ್ಕೆ

ಬೆಂಗಳೂರು ‘ಪ್ರೆಸ್‌ಕ್ಲಬ್‌’ಅಧ್ಯಕ್ಷರಾಗಿ ಅರಕೆರೆ ಜಯರಾಂ ಪುನರಾಯ್ಕೆ
ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ, ಕಾರ್ಯದರ್ಶಿಯಾಗಿ ಚಿತ್ರಲೋಕದ ವೀರೇಶ್‌

ಬೆಂಗಳೂರು : ಬೆಂಗಳೂರು ಪ್ರೆಸ್‌ಕ್ಲಬ್‌ನ ಅಧ್ಯಕ್ಷರಾಗಿ ಅರಕೆರೆ ಜಯರಾಂ ಸತತ ಎರಡನೇ ಬಾರಿಗೆ ಆಯ್ಕೆಗೊಂಡಿದ್ದಾರೆ.

ಜೂನ್‌ 27ರ ಭಾನುವಾರ ನಡೆದ ಪ್ರೆಸ್‌ಕ್ಲಬ್‌ನ ಆಡಳಿತ ಮಂಡಳಿ (2004) ವಾರ್ಷಿಕ ಚುನಾವಣೆಯಲ್ಲಿ , ಪ್ರೆಸ್‌ಕ್ಲಬ್‌ ಅಧ್ಯಕ್ಷರಾಗಿ ‘ದಿ ಹಿಂದೂ’ ಪತ್ರಿಕೆಯ ಅರಕೆರೆ ಜಯರಾಂ ಚುನಾಯಿತರಾದರು. ‘ಕರುನಾಡ ಸಂಜೆ’ ಪತ್ರಿಕೆಯ ವೈ.ಜಿ.ಅಶೋಕ್‌ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.

ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಇಂತಿದೆ :

ಪ್ರಧಾನ ಕಾರ್ಯದರ್ಶಿ : ಕೆ. ಸದಾಶಿವ ಶೆಣೈ, ಲಂಕೇಶ್‌ ಪತ್ರಿಕೆ
ಕಾರ್ಯದರ್ಶಿ : ಕೆ.ಎಂ.ವೀರೇಶ್‌, www.chitraloka.com
ಖಜಾಂಚಿ : ಎಸ್‌. ಶಾಂತಾರಾಂ, ಹೊಸ ದಿಗಂತ

ಆಡಳಿತ ಮಂಡಳಿ ಸದಸ್ಯರು : ಎನ್‌.ಎಸ್‌.ಶಂಕರ್‌, ಕೇಶವ ವಿಟ್ಲ , ಕೆ.ಬಿ.ಪಂಕಜ, ಜಿ.ಎಸ್‌.ನಾರಾಯಣ ರಾವ್‌ (ಜೇಸುನಾ), ಎನ್‌.ಎಚ್‌.ಮೃತ್ಯುಂಜಯ ಹಾಗೂ ಕೆ.ಸಿ.ಸದಾನಂದ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+