Get Updates
Get notified of breaking news, exclusive insights, and must-see stories!

ದೇಶದಲ್ಲೇ ಮೊದಲ ಬಾರಿ ಸಫಾಯಿ ಕರ್ಮಚಾರಿ ತರಬೇತಿ ಶಿಬಿರ

ದೇಶದಲ್ಲೇ ಮೊದಲ ಬಾರಿ ಸಫಾಯಿ ಕರ್ಮಚಾರಿ ತರಬೇತಿ ಶಿಬಿರ
ಪಾಲಿಕೆಯಿಂದ ಶಿಬಿರಾರ್ಥಿಗಳಿಗೆ ನಿರ್ಮಲ ಶೌಚಾಲಯದಲ್ಲಿ ಉದ್ಯೋಗ ನೀಡುವ ಭರವಸೆ

ಬೆಂಗಳೂರು: ನಗರದ ನೈರ್ಮಲ್ಯಕ್ಕಾಗಿ ಮಹಾನಗರ ಪಾಲಿಕೆ ಹೊಸ ರೀತಿಯ ತರಬೇತಿ ಕಾರ್ಯಗಾರವನ್ನು ಏರ್ಪಡಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಶೌಚಾಲಯ ಸ್ವಚ್ಚಗೊಳಿಸಲು ಸಫಾಯಿ ಕರ್ಮಚಾರಿ ಅವಲಂಬಿತರಿಗೆ ತರಬೇತಿ ಶಿಬಿರ ಆಯೋಜಿಸಿದೆ.

ಅಖಿಲ ಭಾರತ ಸರಕಾರಿ ಸ್ಥಳೀಯ ಸಂಸ್ಥೆ, ಮಹಾನಗರ ಪಾಲಿಕೆ ಮತ್ತು ಪೌರ ಕಾರ್ಮಿಕ ಸಂಘಗಳ ಸಹಯೋಗದಲ್ಲಿ ಆರಂಭವಾದ ತರಬೇತಿಯನ್ನು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಏಳಿಗೆ ಸಂಸ್ಥೆಯ ನಿರ್ದೇಶಕ ಡಾ.ಬಾಬು ರಾವ್‌ ಮುಡ್ಬಿ ಉದ್ಘಾಟಿಸಿದರು.

ಇಲ್ಲಿ ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ಮೌಖಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೇ. ತರಬೇತಿ ಬಳಿಕ ಅವರಿಗೆ ಬೆಂಗಳೂರು ನಿರ್ಮಲ ಶೌಚಾಲಯದಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಪಾಲಿಕೆ ನೀಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+