ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಣಿಪಾಲದಲ್ಲಿ ಕರುಳು ಬೇನೆಗೆ ಬೀಜ ಬಿತ್ತಿದ ಕಸ- ಚರಂಡಿ ಸಮುದ್ರ
ಮಣಿಪಾಲದಲ್ಲಿ
ಕರುಳು
ಬೇನೆಗೆ
ಬೀಜ
ಬಿತ್ತಿದ
ಕಸ-
ಚರಂಡಿ
ಸಮುದ್ರ
ಕಾಲರಾ
ಪೀಡಿತರಲ್ಲಿ
ಕೆಎಂಸಿ
ಆಸ್ಪತ್ರೆ
ಸಿಬ್ಬಂದಿ-ವಿದ್ಯಾರ್ಥಿಗಳೂ
ಇದ್ದಾರೆ
!
ಮಣಿಪಾಲದ ಆಸುಪಾಸಲ್ಲಿ ಕಾಲರಾ ವ್ಯಾಪಕವಾಗುತ್ತಿರುವ ವಿಷಯವನ್ನು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಕಸದ ಸಂಗ್ರಹವೇ ಕಾಲರಾ ವ್ಯಾಪಕರವಾಗಲು ಕಾರಣವಾಗಿದೆ.
ಮಣಿಪಾಲದಲ್ಲಿ ಹೊಟೇಲುಗಳ ತ್ಯಾಜ್ಯಗಳ ವಿಲೇವಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ . ಇಷ್ಟೇ ಸಾಲದೆನ್ನುವಂತೆ ಕೆಎಂಸಿ ಆಸ್ಪತ್ರೆ ಕ್ಯಾಂಟೀನು ಕೂಡ ಕಸದ ಸಮುದ್ರಕ್ಕೆ ತನ್ನ ಪಾಲು ಸಲ್ಲಿಸುತ್ತಿದೆ. ಕಾಲರಾ ಪೀಡಿತರಲ್ಲಿ ಕೆಎಂಸಿ ಆಸ್ಪತ್ರೆ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿರುವುದು ವಿಶೇಷ.
ಕಾಲರಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಆರೋಗ್ಯ ಇಲಾಖೆ ತೊಡಗಿದ್ದು , ಬಿಸಿ ಆಹಾರ ಹಾಗೂ ನೀರನ್ನು ಮಾತ್ರ ಸೇವಿಸುವಂತೆ ನಾಗರಿಕರಿಗೆ ಸಲಹೆ ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]