Get Updates
Get notified of breaking news, exclusive insights, and must-see stories!

ಆರ್ಥಿಕ ಮುಗ್ಗಂಟಿನಲ್ಲಿರುವ ಪಾಲಿಕೆ ಪೌರ ಸನ್ಮಾನ ನಿರಾಕರಿಸಿದ ಸೇಠ್‌

ಆರ್ಥಿಕ ಮುಗ್ಗಂಟಿನಲ್ಲಿರುವ ಪಾಲಿಕೆ ಪೌರ ಸನ್ಮಾನ ನಿರಾಕರಿಸಿದ ಸೇಠ್‌
ಸಚಿವ ಸೇಠ್‌ಗೆ ಪೌರ ಸನ್ಮಾನ ಮಾಡಲು ನಿರ್ಧರಿಸಿದ ಮೈಸೂರು ಮಹಾನಗರ ಪಾಲಿಕೆ

ಬೆಂಗಳೂರು : ಮೈಸೂರು ಮಹಾನಗರ ಪಾಲಿಕೆಯು ನೀಡಲು ನಿರ್ಧರಿಸಿರುವ ಪೌರ ಸನ್ಮಾನವನ್ನು, ಪಾಲಿಕೆಯು ಆರ್ಥಿಕ ಮುಗ್ಗಂಟಿನಲ್ಲಿರುವ ಕಾರಣ ನಿರಾಕರಿಸುವುದಾಗಿ ಕಾರ್ಮಿಕ ಸಚಿವ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಪಾಲಿಕೆಯೆಯು ಈಗಾಗಲೇ ಆರ್ಥಿಕ ಮುಗ್ಗಂಟಿನಲ್ಲಿದೆ. ಇಂತಹ ಸಂದರ್ಭದಲ್ಲಿ ಸನ್ಮಾನದಂತಹ ದುಂದುವೆಚ್ಚದ ಕಾರ್ಯಕ್ರಮ ಕೈಗೊಳ್ಳುವುದು ಉತ್ತಮವಲ್ಲ. ಈ ಉದ್ದೇಶದಿಂದ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+