Get Updates
Get notified of breaking news, exclusive insights, and must-see stories!

ಎ ಕ್ವೆಸ್ಟ್‌ ಎಕ್ರಾಸ್‌ ದಿಸೀ:ಅಮೆರಿಕನ್ನಡತಿ ಆರತಿಕೃಷ್ಣ ಆತ್ಮಕತೆ ಬಿಡುಗಡೆ

ಎ ಕ್ವೆಸ್ಟ್‌ ಎಕ್ರಾಸ್‌ ದಿಸೀ:ಅಮೆರಿಕನ್ನಡತಿ ಆರತಿಕೃಷ್ಣ ಆತ್ಮಕತೆ ಬಿಡುಗಡೆ
ಆರತಿ ಕೃಷ್ಣ ಆತ್ಮಕತೆ ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸಿಂಗ್‌

ಬೆಂಗಳೂರು: ಭಾರತದಲ್ಲಿ ಸ್ತ್ರೀಯರಿಗೆ ಕೆಲವು ಇತಿಮಿತಿಗಳು ನಿರ್ಮಾಣವಾಗಿವೆ. ಆಕೆ ಅದರಿಂದ ಹೊರಬಂದು ತನ್ನ ಸಹಜ ಪ್ರತಿಭೆಯನ್ನು ಧೈರ್ಯದಿಂದ ತೋರ್ಪಡಿಸಬೇಕು. ಈ ನಿಟ್ಟಿನಲ್ಲಿ ಆರತಿಯವರ ಕಾರ್ಯ ಶ್ಲಾಘನೀಯ ಎಂದು ಕವಿ.ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಅವರು ಅಮೇರಿಕಾದಲ್ಲಿ ಭಾರತೀಯ ರಾಯಭಾರ ಕಛೇರಿಯ ಸಾಮಾಜಿಕ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಕನ್ನಡತಿ ಆರತಿ ಕೃಷ್ಣ ಅವರು ಬರೆದಿರುವ ‘ಎ ಕ್ವೆಸ್ಟ್‌ ಎಕ್ರಾಸ್‌ ದಿ ಸೀ’ ಎಂಬ ಆತ್ಮಕಥೆ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪುಸ್ತಕವನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಧರ್ಮಸಿಂಗ್‌ ಲೇಖಕಿ ಆರತಿಯವರ ತಂದೆ ಬೇಗಾನೆ ರಾಮಯ್ಯ ಗುಂಡುರಾವ್‌ ಸಂಪುಟದಲ್ಲಿ ಅವರ ಸಹೋದ್ಯೋಗಿಯಾಗಿದ್ದುದನ್ನು ಸ್ಮರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+