ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ ಕಾವೇರಿ’ದ ಸಮಸ್ಯೆ: ರಾಜ್ಯ ಸಂಸದರ ನಿಯೋಗದಿಂದ ಪ್ರಧಾನಿ ಭೇಟಿ
‘
ಕಾವೇರಿ’ದ
ಸಮಸ್ಯೆ:
ರಾಜ್ಯ
ಸಂಸದರ
ನಿಯೋಗದಿಂದ
ಪ್ರಧಾನಿ
ಭೇಟಿ
ಸಂಸದರ
ನಿಯೋಗಕ್ಕೆ
ಆಸ್ಕರ್
ನೇತೃತ್ವ
ತಮಿಳುನಾಡು ಸರ್ವಪಕ್ಷದ ನಿಯೋಗವೊಂದು ಇಂದೇ ರಾಜ್ಯಕ್ಕೆ ಭೇಟಿ ನೀಡಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸಂಸದರ ಪ್ರಧಾನಿ ಭೇಟಿ ಮಹತ್ವ ಪಡೆದಿದೆ.
ತಮಿಳುನಾಡು ಸರ್ವಪಕ್ಷದ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡಿ ಕರ್ನಾಟಚಕದಿಂದ ನೀರು ಬಿಡುವಂತೆ ಮನವೊಲಿಸಲು ತಿಳಿಸಿತ್ತು . ಈ ಹಿನ್ನೆಲೆಯಲ್ಲಿ ವಸಿಷ್ಠ ನೇತೃತ್ವದ ತಂಡವು ರಾಜ್ಯಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದೆ. ಈ ತಂಡವು ಜೂ.12ಶನಿವಾರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ
Comments
Story first published: Saturday, November 24, 2001, 5:30 [IST]