ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ ಕಾವೇರಿ’ದ ಸಮಸ್ಯೆ: ರಾಜ್ಯ ಸಂಸದರ ನಿಯೋಗದಿಂದ ಪ್ರಧಾನಿ ಭೇಟಿ

By Staff
|
Google Oneindia Kannada News

‘ ಕಾವೇರಿ’ದ ಸಮಸ್ಯೆ: ರಾಜ್ಯ ಸಂಸದರ ನಿಯೋಗದಿಂದ ಪ್ರಧಾನಿ ಭೇಟಿ
ಸಂಸದರ ನಿಯೋಗಕ್ಕೆ ಆಸ್ಕರ್‌ ನೇತೃತ್ವ

ನವದೆಹಲಿ : ಕೇಂದ್ರ ಅಂಕಿ-ಅಂಶ ರಾಜ್ಯ ಸಚಿವ ಆಸ್ಕರ್‌ ಫೆರ್ನಾಂಡೀಸ್‌ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡವೊಂದು ಇಂದು(ಜೂ.10)ಪ್ರಧಾನಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದೆ.

ತಮಿಳುನಾಡು ಸರ್ವಪಕ್ಷದ ನಿಯೋಗವೊಂದು ಇಂದೇ ರಾಜ್ಯಕ್ಕೆ ಭೇಟಿ ನೀಡಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸಂಸದರ ಪ್ರಧಾನಿ ಭೇಟಿ ಮಹತ್ವ ಪಡೆದಿದೆ.

ತಮಿಳುನಾಡು ಸರ್ವಪಕ್ಷದ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡಿ ಕರ್ನಾಟಚಕದಿಂದ ನೀರು ಬಿಡುವಂತೆ ಮನವೊಲಿಸಲು ತಿಳಿಸಿತ್ತು . ಈ ಹಿನ್ನೆಲೆಯಲ್ಲಿ ವಸಿಷ್ಠ ನೇತೃತ್ವದ ತಂಡವು ರಾಜ್ಯಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದೆ. ಈ ತಂಡವು ಜೂ.12ಶನಿವಾರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X