ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಷ್ಟ್ರಪತಿ ನಿರ್ಧಾರಕ್ಕೆ ತಾನು ಬದ್ಧ : ರಾಜ್ಯಪಾಲ ಟಿ.ಎನ್. ಚತುರ್ವೇದಿ
ರಾಷ್ಟ್ರಪತಿ
ನಿರ್ಧಾರಕ್ಕೆ
ತಾನು
ಬದ್ಧ
:
ರಾಜ್ಯಪಾಲ
ಟಿ.ಎನ್.
ಚತುರ್ವೇದಿ
ಎಡಪಕ್ಷಗಳ
ಹೇಳಿಕೆಗೆ
ಚತುರ್ವೇದಿ
ಪ್ರತಿಕ್ರಯೆ
ಸಂಘ ಪರಿವಾರಕ್ಕೆ ಬದ್ಧರಾದ ವ್ಯಕ್ತಿಗಳನ್ನು ಎನ್ಡಿಎ ಸರಕಾರ ರಾಜ್ಯಪಾಲರುಗಳಾಗಿ ನೇಮಿಸಿದೆ. ಅವರುಗಳು ರಾಜಿನಾಮೆ ಸಲ್ಲಿಸಬೇಕು ಎಂದು ಎಡಪಕ್ಷಗಳು ಈ ಹಿಂದೆ ಹೇಳಿದ್ದವು. ನೂತನ ಕೇಂದ್ರ ಸರಕಾರಕ್ಕೆ ಎಡಪಕ್ಷಗಳು ಬಾಹ್ಯ ಬೆಂಬಲ ನೀಡುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಚತುರ್ವೇದಿ ಇದು ರಾಷ್ಟ್ರಪತಿಯವರ ವಿವೇಚನೆಗೆ ಬಿಟ್ಟ ವಿಚಾರ. ಅವರು ನಮ್ಮನ್ನು ನೇಮಕ ಮಾಡಿದವರು. ನಾನು ದೆಹಲಿಗೆ ಹೋದಾಗಲೆಲ್ಲ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತೇನೆ. ಅವರು ಈ ಕುರಿತಾದ ವಿಷಯವೇನನ್ನೂ ಪ್ರಸ್ತಾಪಿಸಲಿಲ್ಲ. ಇದಕ್ಕಿಂತ ಹೆಚ್ಚಿನದಾಗಿ ನನಗೇನೂ ತಿಳಿದಿಲ್ಲ ಎಂದು ಹೇಳಿದರು.
(ಇನ್ಫೋವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]