ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಕೂಟ ವಿರುದ್ಧ ಜೆಡಿಯು ರ್ಯಾಲಿ
ಕಾಂಗ್ರೆಸ್-ಜೆಡಿಎಸ್
ಅಪವಿತ್ರ
ಮೈತ್ರಿಕೂಟ
ವಿರುದ್ಧ
ಜೆಡಿಯು
ರ್ಯಾಲಿ
ಜನತೆಯ
ಆಶಯದ
ವಿರುದ್ಧ
ಮೈತ್ರಿಕೂಟದ
ಆಡಳಿತ
:
ಸೋಮಶೇಖರ್
ಟೀಕೆ
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇದು ಅಧಿಕಾರದಾಹಿಗಳ ಮೈತ್ರಿ. ಇಂತಹ ‘ಅನೈತಿಕ ’ ಮೈತ್ರಿ ಆರು ತಿಂಗಳಿಗಿಂತ ಹೆಚ್ಚು ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಸೋಮಶೇಖರ್ ಟೀಕಿಸಿದರು.
ಕಾಂಗ್ರೆಸ್ ತನ್ನ ‘ಬಡವಿದ್ಯಾರ್ಥಿ ವಿರೋಧಿ’ ಮತ್ತು ‘ರೈತ ವಿರೋಧಿ’ ನೀತಿಗಳಿಂದಾಗಿ ರಾಜ್ಯದ ಜನತೆಯಿಂದ ತಿರಸ್ಕರಿಸಲ್ಪಟ್ಟಿದೆ. ಈಗ ಮೈತ್ರಿಕೂಟವು ಜನತೆಯ ಆಶಯದ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಪರಸ್ಪರ ಹೋರಾಡಿದವರು ಮತ್ತೆ ಜೊತೆಯಾಗಿ ಸರಕಾರ ನಡೆಸುವುದು ‘ಕೊಳಕು ರಾಜಕೀಯ’ ಎಂದು ಸೋಮಶೇಖರ್ ಬಣ್ಣಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]