ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬುವಿಗೆ ಬೆಂಗಳೂರಿನಲ್ಲಿ ಸನ್ಮಾನ
ನ್ಯಾಯಮೂರ್ತಿ
ಎಸ್.ರಾಜೇಂದ್ರ
ಬಾಬುವಿಗೆ
ಬೆಂಗಳೂರಿನಲ್ಲಿ
ಸನ್ಮಾನ
ಕನ್ನಡದಲ್ಲಿ
ಭಾಷಣ
ಮಾಡಿದ
ನ್ಯಾಯಮೂರ್ತಿ
ಅವರು ಮೇ.18ರ ಮಂಗಳವಾರ ಬೆಂಗಳೂರು ವಕೀಲರ ಸಂಘ ಏರ್ಪಡಿಸಿದ ಸನ್ಮಾನ ಸಮಾರಂಭ ಸ್ವೀಕರಿಸಿ ಮಾತನಾಡುತ್ತಿದ್ದರು.
ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯನವರು ನನ್ನ ಗುರುಗಳು. ಬೆಂಗಳೂರಿಗೆ ಬಂದಾಗ ತವರು ಮನೆಗೆ ಬಂದಂತಹ ಅನುಭವವಾಗುತ್ತದೆ ಎಂದು ಹೇಳಿದ ಅವರು ನ್ಯಾಯಮೂರ್ತಿಗಳು ಮತ್ತು ಜನರ ಮಧ್ಯೆ ಯಾವುದೇ ರೀತಿಯ ಅಡ್ಡಗೋಡೆಗಳು ಇರಬಾರದು. ನಿರ್ವಾತದಲ್ಲಿ ಕಾರ್ಯನಿರ್ವಹಿಸುವುದು ಅಸಾಧ್ಯ ಎಂದು ಹೇಳಿದರು. ರಾಜೇಂದ್ರ ಬಾಬು ತಮ್ಮ ಸಂಪೂರ್ಣ ಭಾಷಣವನ್ನು ಕನ್ನಡದಲ್ಲೇ ಮಾಡಿದಾಗ ಕೇಳಿ ಬಂದ ಕರಾಡತನಕ್ಕೆ ಎಲ್ಲೆ ಇರಲಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, November 24, 2001, 5:30 [IST]