ರಂಗಶಂಕರದಲ್ಲಿ ಮಾವಿನ ಹಣ್ಣೇ ಟೀ- ಊಟ !
ರಂಗಶಂಕರದಲ್ಲಿ ಮಾವಿನ ಹಣ್ಣೇ ಟೀ- ಊಟ !
ಮೇ 16, ಭಾನುವಾರದ ಈ ಮಾವು ಆಸ್ವಾದಿಸುವ ಕೂಟಕ್ಕೆ ರಂಗಕರ್ಮಿಗಳಿಗೂ, ರಂಗಾಸಕ್ತರಿಗೂ ಮುಕ್ತ ಆಹ್ವಾನ.
ಊಟಕ್ಕೂ ಮಾವು, ಚಹಾದ ಜೊತೆಗೂ ಮಾವು. ಈ ವೈವಿಧ್ಯಮಯ ಮಾವಿನಹಣ್ಣಿನ ಕೂಟಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಯಾವುದಾದರೊಂದು ಜಾತಿಯ ಒಂದು ಕಿಲೋ ಮಾವಿನ ಹಣ್ಣನ್ನು ತರತಕ್ಕದ್ದು. ಭಾಗವಹಿಸಿದವರು ಎಷ್ಟು ಬೇಕಾದರೂ ಮಾವಿನಹಣ್ಣು ತಿನ್ನಬಹುದು. ನಿಮ್ಮದೇ ಕೈ; ನಿಮ್ಮದೇ ಬಾಯಿ. ಯಾವುದೇ ತರಹದ ಇತಿಮಿತಿಗಳಿಲ್ಲ. ಮಾವಿನ ಹಣ್ಣನ್ನು ಸವಿಯುತ್ತ ನಿಮಗನಿಸಿದ ವಿಚಾರದ ಚರ್ಚೆ, ಹರಟೆಗಳಿಗೆ ಸಂಪೂರ್ಣ ಅವಕಾಶವಿದೆ.
ವಿವರಗಳನ್ನು ನೆನಪಿಡಿ :
ಸ್ಥಳ: ರಂಗ ಶಂಕರ, ನಂ. 36/2,
8 ನೇ ಅಡ್ಡರಸ್ತೆ,
ಜೆ.ಪಿ. ನಗರ,
ಬೆಂಗಳೂರು-78
ದಿನಾಂಕ: 16 ಮೇ ಭಾನುವಾರ 2004
ಸಮಯ: ಬೆಳಿಗ್ಗೆ 11.00 ರಿಂದ ಸಂಜೆ 5.00 ರವರೆಗೆ
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications